ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕುಡಿಯುವ ನೀರಿನ ತೊಂದರೆಯಾಗದಂತೆ ಗಮನಹರಿಸಿ: ಬಸವರಾಜ ಬೆಣ್ಣೆಶಿರೂರ
ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಗ್ರಾಪಂ ಮಟ್ಟದಲ್ಲಿ ಅಧಿಕಾರಿಗಳು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಜೈನ ಸಮಾಜಕ್ಕೆ ಪ್ರತ್ಯೇಕ ನಿಗಮ ನೀಡದೇ ನಿರ್ಲಕ್ಷ್ಯ
ಜೈನ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 7 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಮಾಜಕ್ಕೆ ಭರವಸೆ ನೀಡಿತ್ತು. ಆದರೆ, ಈ ವರೆಗೆ ಪ್ರಮುಖ ಬೇಡಿಕೆಗಳನ್ನೇ ಈಡೇರಿಸಿಲ್ಲ.
ಪ್ರಕೃತಿ ಧರ್ಮ ಮರೆತು ದುಃಖಿಗಳಾಗಿದ್ದೇವೆ: ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು
ಮನುಷ್ಯ ತನ್ನತನವನ್ನೇ ಕಳೆದುಕೊಂಡು ನೆಮ್ಮದಿ ಅರಸುತ್ತ ಯಾತ್ರೆ, ಜಾತ್ರೆ, ಮೇಳಗಳ ಬೆನ್ನುಹತ್ತಿ ಹತಾಶನಾಗಿದ್ದಾನೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ವಿಷಾಧಿಸಿದರು.
ಅಳ್ನಾವರಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಭಾಗ್ಯ!
ಅಳ್ನಾವರ ತಾಲೂಕಾಗಿ ಏಳು ವರ್ಷಗಳು ಉರುಳಿವೆ. ಇಷ್ಟು ದೀರ್ಘ ಸಮಯವಾದರೂ ಬೆರಳೆಣಿಕೆಯಷ್ಟು ತಾಲೂಕು ಕಚೇರಿಗಳು ಬಂದಿದ್ದು, ತಾಲೂಕಿನ ಜನರಲ್ಲಿ ಬೇಸರ ಮೂಡಿಸಿದೆ.
ಕುರುಬಗಟ್ಟಿಯಲ್ಲಿ ಬಂಗಾರ ಬಣ್ಣದ ಕಲ್ಲಂಗಡಿ ಕರಾಮತ್ತು!
ಹಳದಿ ಬಣ್ಣದ ಕಲ್ಲಂಗಡಿ, ಇಳುವರಿಯ ನಿರೀಕ್ಷೆ, ಕುರುಬಗಟ್ಟಿಯ ಮೈಲಾರ ಗುಡ್ಡಪ್ಪನವರ, ಕೃಷಿ ಇಲಾಖೆ
ನಾಳೆಯಿಂದ ಯಮನೂರ್ ಚಾಂಗದೇವರ ಜಾತ್ರಾಮಹೋತ್ಸವ
ಮಹಿಮಾ ಪುರುಷ ಚಾಂಗದೇವ ಸ್ಮರಣೆಗಾಗಿ ಮಾ. 18ರಂದು ಗಂಧಾಭಿಷೇಕ ಹಾಗೂ ಮಾ. 19ರಂದು ಸಂಭ್ರಮದ ಉರೂಸ್ ಜರುಗಲಿದೆ.
ಬಿಸಿಲಲ್ಲೂ ಹುಬ್ಬಳ್ಳಿಯ ದುರ್ಗದಬೈಲ, ಶಾಹ ಬಜಾರ್ದಲ್ಲಿ ಜನಜಂಗುಳಿ
ಬಿಸಿಲಿನ ಝಳ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಹುತೇಕ ಸಂತೆ ಮಾರುಕಟ್ಟೆಗಳು ಗ್ರಾಹಕರಿಲ್ಲದೇ ಭಣಗುಡುತ್ತಿವೆ. ಆದರೆ, ಇಲ್ಲಿಯ ದುರ್ಗದಬೈಲ ಹಾಗೂ ಶಾಹ ಬಜಾರ್ ಗ್ರಾಹಕರಿಂದ ತುಂಬಿ ತುಳುಕುತ್ತಿವೆ.
ವಿಚಲಿತ ಮನಸ್ಸಿಗೆ ಸಂಸ್ಕಾರ ನೀಡಲು ಪ್ರವಚನ ಸಹಕಾರಿ: ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀ
ಪ್ರತಿಯೊಬ್ಬರೂ ಶರಣರ, ಸಂತರ ಜೀವನ, ಆದರ್ಶಗಳ ಕುರಿತು ಅರಿತುಕೊಂಡು ಕಾರ್ಯರೂಪಕ್ಕೆ ತರುವ ಕಾರ್ಯವಾಗಬೇಕು ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಹೇಳಿದರು.
ಜನಮನಸೂರೆಗೊಂಡ ಸಂಗೀತ ಸ್ವರಸಾಮ್ರಾಟ ಕಾರ್ಯಕ್ರಮ
ಪದ್ಮಶ್ರೀ ಪಂ. ಎಂ. ವೆಂಕಟೇಶಕುಮಾರ ಅವರು ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ, ಕೈಲಾಸ ವಾಸ ಗೌರೀಶ ಈಶ ಹಾಡಿ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು.
ಧಾರವಾಡದಲ್ಲಿ ಸದ್ಯಕ್ಕಿಲ್ಲ ಹಕ್ಕಿಜ್ವರ ಭಯ!
ಜಿಲ್ಲೆಯಲ್ಲಿ ಹಕ್ಕಿಜ್ವರದ ಪ್ರಕರಣ ಪತ್ತೆಯಾಗಿಲ್ಲವಾದರೂ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಈಗಾಗಲೇ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದ್ದಾರೆ.
< previous
1
...
117
118
119
120
121
122
123
124
125
...
533
next >
Top Stories
ಇನ್ನೂ ಈ ಕಣ್ಣಲ್ಲಿ ಏನೇನ್ ನೋಡಬೇಕೋ: ಅಚ್ಚರಿಗೊಳಿಸುವ 10 ಎಐ ಉತ್ಪನ್ನಗಳು
ವಾಕಿಂಗ್ಗೆ ಸ್ನೇಹಿತರನ್ನು ಹುಡುಕಿ ಕೊಡುವ ಆ್ಯಪ್ ವಾಕಿಂಗ್ ಪಾಲ್
ಬುರುಡೆ ಗ್ಯಾಂಗ್ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!
ಸುಜಾತಾ ಭಟ್ ಮನೆ ಹೊರಗೆ ರಾತ್ರಿಯಿಡೀ ಹೈಡ್ರಾಮಾ!