• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಮಾಜದ ಬೆಳವಣಿಗೆಗೆ ಸಾಹಿತಿಗಳ ಪಾತ್ರ ಅಪಾರ: ಡಾ. ಸಿದ್ಧನಗೌಡ ಪಾಟೀಲ
ಪ್ರಭುತ್ವದಲ್ಲಿ ಇದ್ದೇ, ಪ್ರಭುತ್ವ ಪ್ರಶ್ನಿಸಬೇಕು. ಸಾಹಿತ್ಯ ಪ್ರಭುತ್ವ ವಿರೋಧಿಸಬಾರದು ಎಂಬುದು ಎಲ್ಲೂ ಇಲ್ಲ. ಪ್ರಶ್ನಿಸದಿದ್ದರೆ ಅದು ಸಾಹಿತ್ಯ ಅಲ್ಲ ಎಂದು ಚಿಂತಕ ಡಾ. ಸಿದ್ಧನಗೌಡ ಪಾಟೀಲ ಪ್ರತಿಪಾದಿಸಿದರು.
ಸ್ವಾವಲಂಬಿ ಜೀವನ ಕಟ್ಟಿಕೊಂಡ ಶಕುಂತಲಾ!
ಮುರುಘಾಮಠ ಬಳಿಯ ಶಿವಗಂಗಾ ನಗರದ ಶಕುಂತಲಾ ದೊಡಮನಿ ತನ್ನಂತೆ ನೊಂದಿರುವ 25 ಮಹಿಳೆಯರಿಗೆ ಕೇಟರಿಂಗ್‌ ಉದ್ಯೋಗ ಒದಗಿಸುವ ಮೂಲಕ ಭೇಷ್‌ ಎನಿಸಿಕೊಂಡಿದ್ದಾರೆ.
ಸಿದ್ಧಾರೂಢರ ಜಾತ್ರೆಗೆ 500ಕ್ಕೂ ಅಧಿಕ ಭಕ್ತರ ಪಾದಯಾತ್ರೆ
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ 2500 ಜನಸಂಖ್ಯೆ ಹೊಂದಿದ ಪುಟ್ಟಗ್ರಾಮ ಸಂಗಾನಹಟ್ಟ. ಇದೇ ಗ್ರಾಮದ 100ಕ್ಕೂ ಅಧಿಕ ಜನ ಪಾದಯಾತ್ರೆ ಕೈಗೊಂಡರೆ, ಟ್ರ್ಯಾಕ್ಟರ್‌, ಟಾಟಾ ಏಸ್‌ ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿ ಸಾವಿರಕ್ಕೂ ಅಧಿಕ ಜನರು ಸಿದ್ಧಾರೂಢರ ಮಠಕ್ಕೆ ಆಗಮಿಸಿ ಆರೂಢರ ದರ್ಶನ ಪಡೆದುಕೊಳ್ಳುತ್ತಾರೆ.
ಮಹಿಳಾ ಸ್ವಾವಲಂಬನೆಗೆ ಇನ್ನೊಂದು ಹೆಸರು ಬರ್ಗಫ್ರೈ
ಮಹಿಳಾ ಸ್ವಾವಲಂಬನೆಯೇ ಮೂಲ ಉದ್ದೇಶವಾಗಿರುವ ಬರ್ಗಫ್ರೈ ಕಳೆದ ಆರು ವರ್ಷಗಳಿಂದ ಇಲ್ಲಿನ ವಿದ್ಯಾನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಲೆಕ್ಕಪತ್ರ ಕೇಳಿದರೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದಾಗಿ ಆರೋಪ
ಸಿದ್ಧಾರೂಢ ಮಠ ಟ್ರಸ್ಟ್‌ನಲ್ಲಿ ಪಾರದರ್ಶಕ ಆಡಳಿತ ನಡೆಯಬೇಕು ಎನ್ನುವುದು ನಮ್ಮ ಇಚ್ಚೆ. ಅದನ್ನು ಪ್ರಶ್ನಿಸಿದಾಗ ಬೆದರಿಸಿ ಬಾಯಿ ಮುಚ್ಚಿಸುವ ಕೆಲಸವನ್ನು ಮಠದ ಪದಾಧಿಕಾರಿಗಳು ಮಾಡಿದರು ಎಂದು ಶ್ರೀಮಠದ ಭಕ್ತ ಗುರುಸಿದ್ದಪ್ಪ ಕಾರಿ ಹೇಳಿದರು.
ಸಾರಿಗೆ ಸಂಜೀವಿನಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ಸಂಸ್ಥೆಯ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ.
ಸಾಹಿತ್ಯ, ಸಂಸ್ಕೃತಿ ಕಟ್ಟುವ ಕೈಂಕರ್ಯವಾಗಲಿ: ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ
ಕನ್ನಡ ಅಧ್ಯಾಪಕರೇ ಸಾಹಿತ್ಯ ಚರಿತ್ರೆ ಓದಿಲ್ಲ. ಹೀಗಾಗಿ, ಅವರಿಗೆ ಕನ್ನಡ ಸಾಹಿತ್ಯ ಪರಂಪರೆ ಜ್ಞಾನವೇ ಇಲ್ಲವಾಗಿದೆ ಎಂದು ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಹೇಳಿದರು.
ಧುಮ್ಮವಾಡದಲ್ಲಿವೆ ಸಿದ್ಧಾರೂಢರ ಪಾದುಕೆಗಳು!
96 ವರ್ಷದಿಂದ ಇಲ್ಲಿ ನಿತ್ಯ ಪೂಜೆಗೊಳ್ಳುತ್ತಿವೆ ಅಜ್ಜನ ಪಾದುಕೆಗಳು. ಕೈಲಾಸಮಂಟಪ ಕಟ್ಟುವ ವೇಳೆ ಆಶೀರ್ವಾದ ರೂಪದಲ್ಲಿ ಪಾದುಕೆ ನೀಡಿದ್ದ ಅಜ್ಜ.
ಆರೂಢ ಮಠದಲ್ಲಿ ಸ್ವಯಂ ಸೇವಕರಿಗೆ ಸೇವಾ ಕಾರ್ಡ್‌
ಯಾವ ಸ್ವಯಂ ಸೇವಕರಿಗೆ ನಿಗದಿತ ಕೆಲಸದ ಬಗ್ಗೆ ಮಾಹಿತಿ ಇರುವುದಿಲ್ಲ. ಹೀಗಾಗಿ, ಕೆಲವೊಂದಿಷ್ಟು ಗೊಂದಲ, ಗೋಜಲು, ಗದ್ದಲ ನಡೆಯುತ್ತಲೇ ಇರುತ್ತದೆ. ಹೀಗಾಗಿ, ಸೇವಾ ಕಾರ್ಡ್ ನೀಡಿ ನಿಗದಿತ ಕೆಲಸ ನೀಡುವ ಯೋಜನೆ ಇದಾಗಿದೆ.
ಅದ್ಧೂರಿಯಾಗಿ ಜರುಗಿದ ಕನ್ನಡಕ್ಕಾಗಿ ನಡಿಗೆ
ಸಾರೋಟದಲ್ಲಿ ಸಮ್ಮೇಳನಾಧ್ಯಕ್ಷ, ಹಿರಿಯ ವಿಮರ್ಶಕ ಡಾ. ಕೆ.ಎಸ್. ಶರ್ಮಾ ಅವರ ಭವ್ಯ ಮೆರವಣಿಗೆಗೆ ಜೆಎಸ್ಸೆಸ್‌ ಪಿಜಿ ಕೇಂದ್ರದ ಉಪಪ್ರಾಚಾರ್ಯ ಡಾ. ಸೂರಜ್ ಜೈನ್ ಕನ್ನಡ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು.
  • < previous
  • 1
  • ...
  • 432
  • 433
  • 434
  • 435
  • 436
  • 437
  • 438
  • 439
  • 440
  • ...
  • 532
  • next >
Top Stories
KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​
5 ಸಾವಿರ ಆಹಾರ ಉದ್ಯಮ ಸ್ಥಾಪನೆಯ ಗುರಿ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved