ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
gadag
gadag
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಐಆರ್ಐಎಸ್ ರಿನಿವೇಬಲ್ ಗಾಳಿ ವಿದ್ಯುತ್ ಕಂಪನಿ ವಿರುದ್ಧ ರೈತನ ದೂರು
ರಸ್ತೆ ನಿರ್ಮಾಣದ ವೇಳೆಯೆ ಅಪಾರ ಪ್ರಮಾಣದ ಮಳೆ ನೀರು ನನ್ನ ಹೊಲಕ್ಕೆ ನುಗ್ಗುತ್ತದೆ ಇದರಿಂದ ನನ್ನ ಜಮೀನಿಗೆ ಹಾನಿಯಾಗುತ್ತದೆ ಎಂದು ಹಲವಾರು ಬಾರಿ ಮನವಿ ಮಾಡಿದರೂ ಫ್ಯಾನ್ ಕಂಪನಿ ಸಿಬ್ಬಂದಿ ಮಾತ್ರ ಕ್ಯಾರೇ ಎಂದಿಲ್ಲ
ದಲ್ಲಾಳಿಗಳ ಅವ್ಯವಸ್ಥೆ ಸುಧಾರಣೆಗೆ ಆಗ್ರಹಿಸಿ ಪ್ರತಿಭಟನೆ
ಕೇಂದ್ರ ಸರ್ಕಾರ ವಾಣಿಜ್ಯ ಬೇಳೆ ಶೇಂಗಾ ರಫ್ತು ಮಾಡಬೇಕು, ದಲ್ಲಾಳಿ ಅಂಗಡಿಗಳಲ್ಲಿ ವ್ಯವಸ್ಥೆ ಸುಧಾರಣೆ ಆಗಬೇಕು
ವಿಜ್ಞಾನವಿಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ
ವಿಜ್ಞಾನ ವಿಷಯ ಮಕ್ಕಳಿಗೆ ಆಸಕ್ತಿ ಹುಟ್ಟಿಸುವಂತೆ ಇರಬೇಕು, ವಿಜ್ಞಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವಾಗಬೇಕಾಗಿದೆ
ರಾಜ್ಯ ಸರ್ಕಾರ ತಿಗಣಿಯಂತೆ ಜನರ ರಕ್ತ ಹೀರುತ್ತಿದೆ: ಪಿ.ರಾಜೀವ
ಕೆಲ ಮಹಿಳೆಯರು ತಾಳಿ ಮಾರಾಟ ಮಾಡಿ ಬಡ್ಡಿ ತುಂಬಿದ್ದಾರೆ.
ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಒತ್ತಾಯ
ನೂರಾರು ವರ್ಷಗಳಿಂದ ಆ ಜಮೀನಿನಲ್ಲೇ ಅಂತ್ಯಕ್ರಿಯೆಗಳು ನಡೆಯುತ್ತಿವೆ. ಈಗ ಪಂಚಾಯಿತಿಯ ನಿರ್ಧಾರದಿಂದ ಏನು ಮಾಡಬೇಕು ಎಂಬುದು ತೋಚುತ್ತಿಲ್ಲ
ಕಾಂಗ್ರೆಸ್ಸಿನಿಂದ ಅಂಬೇಡ್ಕರರಿಗೆ ಅವಮಾನ: ಬೊಮ್ಮಾಯಿ
ಇತಿಹಾಸ ನೋಡಿದಾಗ ಹೆಜ್ಜೆ ಹೆಜ್ಜೆಗೂ ಅಂಬೇಡ್ಕರ್ ಬೆಳವಣಿಗೆ ಕಾಂಗ್ರೆಸ್ ಸಹಿಸದ ಕಾಲದಲ್ಲಿ ಅವರ ಸಹಕಾರಕ್ಕೆ ಹುಬ್ಬಳ್ಳಿಯ ಸರ್. ಸಿದ್ದಪ್ಪ ಕಂಬಳಿ ಬಂದರು
ವ್ಯಕ್ತಿತ್ವ ವಿಕಸನ ನಿತ್ಯದ ಪ್ರಕ್ರಿಯೆಯಾಗಲಿ
ವ್ಯಕ್ತಿತ್ವ ವಿಕಸನ ಎನ್ನುವುದು ನಿತ್ಯ ನಡೆಯುವಂತಹ ಪ್ರಕ್ರಿಯೆ, ಶಿಕ್ಷಣ, ಕ್ರೀಡೆ, ಚಿತ್ರಕಲೆ, ಸಂಗೀತ, ನಾಟಕ ಹೀಗೆ ಪ್ರತಿ ಕ್ಷೇತ್ರದ ಚಟುವಟಿಕೆಯಲ್ಲೂ ನಿತ್ಯ ಭಾಗಿಯಾಗುವ ಮೂಲಕ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಗೊಳಿಸುತ್ತಾ ಸಾಗಬೇಕು
ನರಗುಂದ ಮಾರುಕಟ್ಟೆ ಮಾದರಿಯಾಗಲಿ
ಅರ್ಧಕ್ಕೆ ನಿಂತಿರುವ ಸಾಯಿ ಮಂದಿರಕ್ಕೆ ಆರ್ಥಿಕ ಧನಸಹಾಯದ ಭರವಸೆ ನೀಡಿದ ಅವರು, ಫೆ.8ಕ್ಕೆ ವರ್ತಕರ ಭವನ ಉದ್ಘಾಟನೆ ಮಾಡಲಾಗುವುದು
26 ರಿಂದ ನಂದಿ ಕೃಷಿ ಪುನರುತ್ಥಾನಕ್ಕಾಗಿ ನಂದಿಭೂಷಿತ ಕಪ್ಪತಜ್ಯೋತಿ ಯಾತ್ರೆ
ಜ. 26 ರ ಭಾನುವಾರ ಸಂಜೆ 4 ಕ್ಕೆ ಕಿತ್ತೂರ ಸಮೀಪದ ನಿಚ್ಚಣಕಿ ಗ್ರಾಮದಲ್ಲಿ ಯಾತ್ರೆ ಆರಂಭವಾಗಿ 27 ರಂದು ಸೋಮವಾರ ಬೆಳಗ್ಗೆ 9 ಕ್ಕೆ ನಂದಿ ಪೂಜೆ ಹಾಗೂ ದೀಪ ಪ್ರಜ್ವಲನ ಕಾರ್ಯಕ್ರಮ, 9:15 ಕ್ಕೆ ನಂದಿ ಜ್ಯೋತಿ ಯಾತ್ರೆಯು ಕಿತ್ತೂರು ಚೆನ್ನಮ್ಮ ಕೋಟೆ ಮುಂಭಾಗದಿಂದ ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಾಗಲಿದೆ
ಕಾಯಕ ನಿಷ್ಠೆ ಕಾರ್ಯದಿಂದ ಜೀವನದಲ್ಲಿ ಸಾಧನೆ
ವ್ಯಾಪಾರಿಗಳು ದುರ್ಮಾರ್ಗಳಿಗೆ ಇಳಿದು ವ್ಯಾಪಾರ ಮಾಡಿದ ಎಲ್ಲ ಹಣ ಕಳೆದುಕೊಳ್ಳಬೇಡಿ, ನಿಮ್ಮ ವ್ಯಾಪಾರದ ಮೇಲೆ ಇಡೀ ನಿಮ್ಮ ಕುಟುಂಬ ಅವಲಂಬಿತವಾಗಿರುತ್ತೇ ಅವರಿಗೆ ಮೊಸ ಮಾಡಬೇಡಿ. ಹೀಗೆ ಒಗ್ಗಟಾಗಿ ವ್ಯಾಪಾರ ನಡೆಸಿ
< previous
1
...
223
224
225
226
227
228
229
230
231
...
553
next >
Top Stories
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್ಡಿಕೆ
15ಕ್ಕೆ ಸಿದ್ದರಾಮಯ್ಯ ದಿಲ್ಲಿಗೆ : ಮೋದಿ, ಶಾ ಭೇಟಿಗೆ ಯತ್ನ
ನಾನೂ ಸಚಿವ ಸ್ಥಾನ ಆಕಾಂಕ್ಷಿ : ನಾಡಗೌಡ
2028ಕ್ಕೆ ಎನ್ಡಿಎ ಮೈತ್ರಿ ಸರ್ಕಾರ : ಕೃಷ್ಣಾರೆಡ್ಡಿ
90ರ ವಯಸ್ಸಲ್ಲೂ ಪಾಠ ಮಾಡುವ ಸುಬ್ರಾಯ ಮೇಷ್ಟ್ರು!