ಸಂತ ಕವಿ ಸರ್ವಜ್ಞ ಜ್ಞಾನದ ಪರ್ವತ- ಶಿರಸ್ತೇದಾರ ಪೂಜಾರಸರ್ವಜ್ಞ ಸಮಾಜ ಸುಧಾರಣೆ, ಅಜ್ಞಾನ, ಮೂಢ ನಂಬಿಕೆ, ಕಂದಾಚಾರಗಳನ್ನು ತೊಲಗಿಸಲು ತ್ರಿಪದಿ ವಚನಗಳನ್ನೇ ಅಸ್ತ್ರವಾಗಿಸಿಕೊಂಡ ಮಹಾನ್ ಅನುಭಾವಿ ಸಂತ ಕವಿ ಸರ್ವಜ್ಞರು. ಸರ್ವಜ್ಞರು ಜಗದ ಕವಿ ಹಾಗೂ ಜ್ಞಾನದ ಪರ್ವತ ಎಂದು ಶಿರಸ್ತೇದಾರ ಜೆ.ಪಿ. ಪೂಜಾರ ಹೇಳಿದರು.