ದೇಶ ವಿಭಜಿಸುವ ದುರುಳರ ಮಟ್ಟಹಾಕಬೇಕು: ಸಂಸದ ಪ್ರಜ್ವಲ್ ರೇವಣ್ಣಸ್ವಾರ್ಥ ಹಿತಾಸಕ್ತಿಗಾಗಿ ದೇಶ ವಿಭಜನೆ ಹುನ್ನಾರ ನಡೆಸಿರುವ ದುಷ್ಟ ಕೂಟದ ದುರುಳ ಶಕ್ತಿಗಳನ್ನು ಮಟ್ಟಹಾಕಲು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೋರಾಟ ನಡೆಸೋಣ ಎಂದು ಸಂಸದ ಪ್ರಜ್ವಲ್ ರೇವಣ್ಣ ಕರೆ ನೀಡಿದರು. ಅರಸೀಕೆರೆಯಲ್ಲಿ ಹಮ್ಮಿಕೊಂಡ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದರು.