ಅಭಿವೃದ್ಧಿಗೆ ಶ್ರಮಿಸುವ ಮೋದಿ ನಾಯಕತ್ವ ದೇಶಕ್ಕೆ ಬೇಕು-ಮಾಧುಸ್ವಾಮಿಕೇವಲ ಹತ್ತು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಪಂಚದ ಮೂರನೇ ಸ್ಥಾನಕ್ಕೆ ತಲುಪುವಂತೆ ಇಡೀ ದೇಶದ ಹಿತಕ್ಕೆ ಬದ್ಧತೆಯಿಂದ ಪರಿಶ್ರಮಿಸುವ ನರೇಂದ್ರ ಮೋದಿ ಅವರಂಥ ನಾಯಕತ್ವ ಭಾರತಕ್ಕೆ ಬೇಕಾಗಿದೆಯೇ ಹೊರತು, ಪ್ರಲೋಭನೆಗಳಿಂದ ಅಧಿಕಾರಕ್ಕೆ ಬರುವ ಜನಪ್ರತಿನಿಧಿ ನಮಗೆ ಬೇಕಾಗಿಲ್ಲ ಎಂದು ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.