ಅಂಗವಿಕಲರಲ್ಲದವರಿಗೂ ಸರ್ಟಿಫಿಕೆಟ್: ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಬ್ಯಾಡಗಿ ತಾಲೂಕಿನಲ್ಲಿ ಸುಳ್ಳು ಪ್ರಮಾಣಪತ್ರದ ಹಾವಳಿ ಮೀತಿಮೀರಿ ನಡೆಯುತ್ತಿದೆ, ದುಡ್ಡು ಕೊಟ್ಟರೆ ಸಾಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಎಲ್ಲ ನ್ಯೂನತೆಗಳಿವೆ ಎಂದು ಸರ್ಟಿಫಿಕೆಟ್ ನೀಡುತ್ತಿದ್ದಾರೆ ಎಂದು ವಿಶೇಷ ಚೇತನರ ಸಂಘದ ತಾಲೂಕಾಧ್ಯಕ್ಷ ಪಾಂಡುರಂಗ ಸುತಾರ ಆರೋಪಿಸಿದ್ದಾರೆ.