ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಮಣ್ಣೂರ ಆಸ್ಪತ್ರೆಯಿಂದ ಜನಸ್ನೇಹಿ ಚಿಕಿತ್ಸಾ ಸೇವೆ: ಶಾಸಕ ಅಲ್ಲಮಪ್ರಭು ಪಾಟೀಲ್
ರಾಜ್ಯಪಾಲರಿಂದ ಸನ್ಮಾನ ಸ್ವೀಕರಿಸಿದ ಏಕೈಕ ವೈದ್ಯ ಡಾ. ಫಾರುಕ್ ಮನ್ನೂರ ಎಂದು ಅಲ್ಲಪಪ್ರಭು ಪಾಟೀಲ್ ಅಭಿಮತ ವ್ಯಕ್ತಪಡಿಸಿದರು.
ದೇಶಿ ಕ್ರೀಡೆಗಳಿಗೆ ಒತ್ತು ನೀಡಿ: ಚನ್ನಮಲ್ಲ ಸ್ವಾಮೀಜಿ
ಸ್ತಿ, ಕಬಡ್ಡಿಗಳು ಇಂದು ಕೇವಲ ದೇಶಿ ಕ್ರೀಡೆಗಳಾಗಿ ಉಳಿದಿಲ್ಲ ಬದಲಾಗಿ ಜಾಗತಿಕ ಕ್ರೀಡೆಗಳಾಗಿ ಬೆಳೆದು ನಿಂತಿವೆ
ಈಶಾನ್ಯ ಪದವೀಧರ ಮತಕ್ಷೇತ್ರಕ್ಕೆ 1,50,184 ಮತದಾರರು: ಕೃಷ್ಣ ಭಾಜಪೇಯಿ
ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು ಕಲಬುರಗಿಯಲ್ಲಿ ಹೆಚ್ಚು, ಯಾದಗಿರಿಯಲ್ಲಿ ಕಡಿಮೆ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ.
ಜನರ ಧ್ವನಿಯಾಗಿ ಕನ್ನಡಪ್ರಭ ಕೆಲಸ ಮಾಡುತ್ತಿದೆ: ಡಾ. ಚನ್ನಮಲ್ಲ ಶ್ರೀ
ಹೊಸ ವರ್ಷದ ಮೊದಲ ದಿನದ ಪತ್ರಿಕೆ ಬಿಡುಗಡೆ ಹಾಗೂ ಚನ್ನಮಲ್ಲೇಶ್ವರ ಜಾತ್ರೆ, ರಾಮ ಮಂದಿರ ಉದ್ಘಾಟನೆ ಕುರಿತಾದ ಲೇಖನ ಬಿಡುಗಡೆಗೊಳಿಸಿ ಮಾತನಾಡಿದರು.
ಭಾರತ ಕಲೆ, ಸಂಸ್ಕೃತಿ, ಸಾಹಿತ್ಯ ಜಗತ್ತಿನಲ್ಲಿ ಗುರುತಿಸಿಕೊಂಡಿದೆ: ಬಸವರಾಜ
ವಿಶ್ವಕರ್ಮ ಅವರು ಜ್ಯೋತಿಷ ಜ್ಞಾನದ ಶಿಲ್ಪಕಲೆ ಮಹಾಭಾರತದ ಪ್ರತಿಯೊಂದು ಘಟನೆಯನ್ನು ಕಲ್ಲಿನಲ್ಲಿ ಬರೆದಿದ್ದಾರೆ.
ಭೀಮಾ ಕೋರೆಗಾಂವ್ ಕದನ ಸ್ಮರಣೀಯ: ಉಪನ್ಯಾಸಕ ನರಸಪ್ಪ ಚಿನ್ನಾಕಟ್ಟಿ
ಚಿತ್ತಾಪುರ ಬುದ್ಧ ವಿಹಾರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ, ಮಾಜಿ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ 50ನೇ ಜನ್ಮದಿನದ ನಿಮಿತ್ತ ಸಿದ್ದಾರ್ಥ್ ಬಯಲು ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ನರಸಪ್ಪ ಉಪನ್ಯಾಸ ನೀಡಿದರು.
ಗುಲ್ಬರ್ಗ ವಿಶ್ವವಿದ್ಯಾಲಯದಿಂದ ವಾರ್ಷಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಗುಲ್ಬರ್ಗ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಲೇಖಕರಿಗೆ, ಕಲಾವಿದರಿಗೆ ಕಥೆಗಾರರಿಗೆ ಕೊಡಮಾಡುವ 2022ನೇ ಸಾಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.
ರೈತರ ಸಾವಿನ ಬಳಿಕ ಬಂತು ಪರಿಹಾರ ಆದೇಶ!
ಕಳಪೆ ಉದ್ದು ಬಿತ್ತನೆ ಬೀಜದಿಂದ ಬೆಳೆಹಾನಿ ಅನುಭವಿಸಿದ್ದ ರೈತರು ಗ್ರಾಹಕರ ನ್ಯಾಯಾಲಯದಲ್ಲಿ 2011ರಲ್ಲಿ ದಾವೆ ಹೂಡಿದ್ದು, 2012ರಲ್ಲೇ ರೈತರ ಪರ ಆದೇಶ ಪ್ರಕಟಗೊಂಡಿದ್ದರೂ ಪರಿಹಾರ ಭರ್ತಿಗೆ ಹಿಂದೇಟು ಹಾಕಿದ್ದ ರಾಜ್ಯ ಬೀಜ ನಿಗಮ ಹಾಗೂ ಕೃಷಿ ಇಲಾಖೆ.
ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹ
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು, ಚಿಂಚೋಳಿ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಕುರುಬ ಸಮಾಜದ ಮುಖಂಡರು ಡೊಳ್ಳು ಬಾರಿಸುತ್ತಾ ಬೇವಿನ ಸೊಪ್ಪು, ಲಕ್ಕಿ ತಪ್ಪಲು ಮೈಗೆ ಸುತ್ತಿಕೊಂಡು ಸರ್ಕಾರದ ಗಮನ ಸೆಳೆದರು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 37,267 ಮತದಾರರು: ಫೌಜಿಯಾ ತರನ್ನುಮ್
ಈಶಾನ್ಯ ಪದವೀಧರ ಕ್ಷೇತ್ರ ಮತದಾರರ ಅಂತಿಮ ಪಟ್ಟಿ ಪ್ರಕಟ. 21,990 ಪುರುಷರು, 15,272 ಮಹಿಳೆಯರು, ಇತರೆ 5 ನೋಂದಣಿಯಾಗಿದ್ದಾರೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್
< previous
1
...
178
179
180
181
182
183
184
185
186
...
195
next >
Top Stories
ಮುಳಗುಂದ ಖಾಸಗಿ ವೈದ್ಯ 22 ಗಂಟೆ ಡಿಜಿಟಲ್ ಅರೆಸ್ಟ್
ರಾಜ್ಯದಲ್ಲಿ ಮುಂಗಾರು ಬಿರುಸು, ಹಲವೆಡೆ ಭೂಕುಸಿತ : ಮಲೆನಾಡಿಗೀಗ ಗುಡ್ಡದ ಭೂತ
ಕರಾವಳಿ, ಮಲೆನಾಡಲ್ಲಿ 3-4 ದಿನ ಭಾರೀ ಮಳೆ
ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಕ್ಕೆ ಇಸ್ರೇಲ್ ದಾಳಿ : ವಿಶ್ವಕ್ಕೆ ತೈಲ ಆಘಾತದ ಆತಂಕ - ದರ ಹೆಚ್ಚಳ
ಆಲಮಟ್ಟಿ ಡ್ಯಾಂನಿಂದ ಲಾಭ ಯಾವಾಗ ? ಆಯುಷ್ಯ ಎಷ್ಟು ?