ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಕೆಜಿಎಫ್ ಜಿಲ್ಲೆಯ ಪ್ರತಿ ಹೋಬಳಿಯಲ್ಲಿ ಕೈಮಗ್ಗ ತರಬೇತಿ ಕೇಂದ್ರ
ಕೇಂದ್ರ ಜವಳಿ ಇಲಾಖೆಯಿಂದ ನೇಕಾರರಿಗೆ ತರಬೇತಿ ಪಡೆದವರ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತು ನೇಕಾರರಿಗೆ ತರಬೇತಿ ಪಡೆದಿರುವವರಿಗೆ ಕೈಮಗ್ಗ ಮತ್ತು ಬ್ಯಾಂಕ್ಗಳಿಂದ ೫೦ ಸಾವಿರದಿಂದ ೧೦ ಲಕ್ಷದವರೆಗೂ ಸಾಲ ಸೌಲಭ್ಯ ನಾಡಲಾಗುವುದು
ಶೌಚಾಲಯ ಇದ್ದರೂ ಬಳಕೆಗೆ ಇಲ್ಲ
ಕೋಲಾರ ಜಿಲ್ಲೆ ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲಾಗಿದೆ. ಆದರೂ ತೊರಲಕ್ಕಿ ಗ್ರಾಮದಲ್ಲಿ ಸರಿಯಾದ ಸಾರ್ವಜನಿಕರವಾಗಿ ದಿನಿನಿತ್ಯ ಬಸ್ ನಿಲ್ದಾಣ, ಆರೋಗ್ಯ ಕೇಂದ್ರಕ್ಕೆ ಇತರೆ ಕಾರ್ಯಗಳಿಗೆ ಬರುವವರಿಗೆ ಶೌಚಾಲಯವೇ ಇಲ್ಲ
ಪರಿಸರ ರಕ್ಷಿಸಲು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ
ಜೀವಸಂಕುಲ ಉಳಿವು ಪರಿಸರ ಸಮತೋಲನಕ್ಕಾಗಿ ಪ್ರತಿಯೊಬ್ಬ ನಾಗರೀಕರು ಪ್ಲಾಸ್ಟಿಕ್ ಕವರ್ಗಳನ್ನು ಬಳಕೆ ಮಾಡುವುದು ತ್ಯಜಿಸಬೇಕು ಅಲ್ಲದೆ ಅಂಗಡಿ ಮುಂಗಟುಗಳು ಹೋಟೆಲ್ಗಳು ಬಾರ್ಗಳಲ್ಲಿ ಪ್ಲಾಸ್ಟಿಕ್ ಕವರ್ಗಳನ್ನು ಬಳಕೆ ಮಾಡಬೇಡಿ
‘ನಮ್ಮ ಮನೆಯ ವಾಷಿಂಗ್ ಮಷಿನ್ಗೂ ನೀರಿಲ್ಲ’
ನಗರಸಭಾ ಪೌರಾಯುಕ್ತರಿಗೆ ಹಲವಾರು ಬಾರಿ ಮೊಬೈಲ್ ಮೂಲಕ ಕರೆ ಮಾಡಿದರೂ ಸಹ ಸ್ವೀಕರಿಸಲಿಲ್ಲ, ನಗರಸಭೆ ಪೌರಾಯುಕ್ತರು ಜನಪ್ರತಿನಿಧಿಗಳನ್ನೇ ಈ ರೀತಿ ನಿರ್ಲಕ್ಷಿಸಿದರೆ ಇನ್ನು ಇವರು ಕಚೇರಿಯಲ್ಲಿ ಬಡವರ ಕೆಲಸಗಳನ್ನು ಹೇಗೆ ಮಾಡುತ್ತಿದ್ದಾರೆ
ಆರೋಗ್ಯ ಯೋಜನೆಗಳನ್ನು ಸದುಪಯೋಗಿಸಿಕೊಳ್ಳಿ
ಸರ್ಕಾರಗಳು ಯಶಸ್ವಿನಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ಸೇರಿದಂತೆ ಅನೇಕ ಸೇವೆಗಳನ್ನು ಬಳಸಿಕೊಂಡು ಉತ್ತಮ ಆರೋಗ್ಯವಂತ ಪ್ರಜೆಗಳಾಗಬೇಕು. ಸರ್ಕಾರದ ಆರೋಗ್ಯ ಯೋಜನೆಗಳನ್ನು ಬಳಸಿಕೊಳ್ಳಿ
ಓದುವ ವಯಸ್ಸಿನಲ್ಲಿ ಮದುವೆ ಮಾಡದಿರಿ
ಮಕ್ಕಳಿಗೆ ಶಿಕ್ಷಣದ ಹಕ್ಕು ದೊರೆಯುವಂತೆ ನೋಡಿಕೊಳ್ಳುವುದು ಸಮಾಜದ ಜವಾಬ್ದಾರಿ. ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲ್ಯವಿವಾಹದಂತಹ ಪ್ರಕರಣ ಕಂಡು ಬಂದರೆ ಕೂಡಲೇ ೧೦೯೮ ಅಥವಾ ೧೪೪೯೯ ಸಹಾಯವಾಣಿಗೆ ದೂರು ನೀಡಿ
ಸಹಕಾರ ವ್ಯವಸ್ಥೆ ನಾಶಕ್ಕೆ ಅಧಿಕಾರಿಗಳ ಹುನ್ನಾರ
ಸಾಲ ವಿತರಣೆ ನಿಂತರೆ ಪಡೆದ ಸಾಲ ಮರುಪಾವತಿಗೆ ಮಹಿಳೆಯರು, ರೈತರು ಮುಂದೆ ಬರಲ್ಲ, ವಿಧಾನಸಭಾ ಚುನಾವಣೆ ನಂತರ ವಸೂಲಾತಿ ಇಲ್ಲ, ಠೇವಣಿ ವಾಪಸ್ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ವಿರುದ್ದ ಸೊಸೈಟಿ ಸಿಇಒಗಳು ಧ್ವನಿಯೆತ್ತಬೇಕು
ಬಾಲಕಿಯರ ಪಪೂ ಕಾಲೇಜಿಗೆ ಸೌಲಭ್ಯ: ಶಾಸಕ
ಈ ಕಾಲೇಜಿಗೆ ಸವಲತ್ತುಗಳನ್ನು ಇನ್ನೊಂದು ವರ್ಷ ದೊಳಗೆ ಒದಗಿಸಲಾಗುವುದು. ತಮಗೆ ಸರ್ಕಾರಿ ಶಾಲೆಗಳೆಂದರೆ ವಿಶೇಷ ಪ್ರೀತಿ ಹಾಗೂ ಆಸಕ್ತಿ. ಏಕೆಂದರೆ ನನ್ನಂತಹ ಗ್ರಾಮೀಣ ಭಾಗದ ಹುಡುಗರು ಬೆಳೆಯುವುದಕ್ಕೆ ಸರ್ಕಾರಿ ಶಾಲೆಯ ಶಿಕ್ಷಣವೇ ಕಾರಣ
ಆರಂಭದಲ್ಲೇ ಹಳ್ಳಹಿಡಿದ ಕೂಸಿನ ಮನೆ ಯೋಜನೆ
ಪ್ರತಿನಿತ್ಯ ಕೂಲಿ ಕೆಲಸಕ್ಕೆ ತೆರಳುವ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಅಂತಹ ಮಕ್ಕಳನ್ನು ನೋಡಿಕೊಳ್ಳಲೆಂದೇ ಕೂಸಿನ ಮನೆ ತೆರೆಯಲಾಗಿದೆ. ಅಲ್ಲಿ ಮಕ್ಕಳ ಪೊಷಣೆಗೆ ಸರ್ಕಾರ ವ್ಯವಸ್ಥೆ ಮಾಡಿದೆ
ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೇಡ
ಸಹಕಾರ ಕ್ಷೇತ್ರವು ರಾಜಕೀಯ ರಹಿತವಾಗಿದ್ದರೆ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ, ಸಹಕಾರ ಕ್ಷೇತ್ರದಲ್ಲಿ ದುಡಿದವರಿಗೆ ಇದರ ಅರಿವು ಇರುತ್ತದೆ. ಸಹಕಾರದ ಗಂಧ ಅರಿಯದವರನ್ನು ನಾಮನಿರ್ದೇಶನ ಮಾಡುವುದು ಸರಿಯಲ್ಲ
< previous
1
...
151
152
153
154
155
156
157
158
159
...
166
next >
Top Stories
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ
ಪಹಲ್ಗಾಂಗೆ ಮೋದಿ ಯಾಕೆ ಹೋಗಲಿಲ್ಲ? : ಸಂತೋಷ್ ಲಾಡ್
ಶತಮಾನದ ಬಳಿಕ ಮತ್ತೆ ಜಾತಿಗಣತಿ : ಏಕೆ? ಏನು? ಗಣತಿಯ ಇತಿಹಾಸ
ಮೇನಲ್ಲಿ ದೇಶವ್ಯಾಪಿ ಭಾರೀ ಉಷ್ಣ ಹವೆ : ಹೆಚ್ಚು ಶಾಖದ ಅನುಭವ
ಇಂದಿನಿಂದ ಏನು ಬದಲು? ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ