ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬಾಪೂಜಿ, ಶಾಸ್ತ್ರೀಜಿ ನಮಗೆ ಆದರ್ಶವಾಗಲಿ: ದೇಶಪಾಂಡೆ ಆಶಯ
ಸತ್ಯಮೇವ ಜಯತೇ ಎಂದು ತಮ್ಮ ನಡೆನುಡಿಯಲ್ಲಿ ಸಾರಿದ ರಾಷ್ಟ್ರಪಿತ ಗಾಂಧೀಜಿ ಹಾಗೂ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಲಾಲ್ ಬಹದ್ದೂರ ಶಾಸ್ತ್ರಿ ಅವರು ಸದಾ ನಮಗೆಲ್ಲರಿಗೂ ಆದರ್ಶವಾಗಲಿ.
ಅಂಬುಛೇದನ ಮೂಲಕ ದಸರಾ ಉತ್ಸವಕ್ಕೆ ತೆರೆ
ಉಚ್ಚಂಗೆಮ್ಮದೇವಿಯನ್ನು ಮೆರವಣಿಗೆ ಮೂಲಕ ಕೋಟೆಯಲ್ಲಿರುವ ಬನ್ನಿ ಮಂಟಪಕ್ಕೆ ಕರೆ ತಂದರು.
ಎಲ್ಲರೂ ಒಂದೇ ಎಂಬ ಭಾವ ಬಿತ್ತುವ ಕೇಂದ್ರವಾಗಲಿ
ಆಂಜನೇಯ ಸ್ವಾಮಿದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠದ ಆವರಣದಲ್ಲಿ ಸಮಾವೇಶಗೊಂಡಿತು.
ವಿಜಯದಶಮಿ ಧರ್ಮ, ಜ್ಞಾನ, ವಿಜಯದ ಸಂಕೇತ
ನವರಾತ್ರಿ ಆಚರಣೆ ಅಂದರೆ ದೇವಿಯ ಆರಾಧನೆ ಮೂಲಕ ಮನಸ್ಸಿನಲ್ಲಿ ಶಕ್ತಿ, ಶಾಂತಿ, ಜ್ಞಾನ ಹಾಗೂ ಧೈರ್ಯ ಬೆಳೆಸಿಕೊಳ್ಳುವುದು
ಕನಕಗಿರಿಯಲ್ಲಿ ಸಂಭ್ರಮದ ವಿಜಯದಶಮಿ
ಗ್ರಾಮಸ್ಥರೆಲ್ಲರೂ ಪುರಾಣದಲ್ಲಿ ಭಾಗಿಯಾಗಿ ದೇವಿಯ ಆರಾಧನೆ, ಸ್ಮರಣೆ
ಮಧ್ಯ, ಜೂಜಾಟ ಮುಕ್ತ ಬಿನ್ನಾಳಕ್ಕೆ ಗಾಂಧಿ ಬಳಗದ ಹೆಜ್ಜೆ
ಸರಳ ಜೀವನವೇ ಗಾಂಧೀಜಿಯ ಧ್ಯೇಯ. ಪರಿಸರ ಶುದ್ಧವಾಗಿಟ್ಟುಕೊಳ್ಳುವ ನೀತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಅಹಿಂಸಾ ಮಾರ್ಗ ಸ್ವಾತಂತ್ರ್ಯಕ್ಕೆ ಹೋರಾಟದ ಬಲ
ಶಾಂತಿಯಿಂದ ವಿಶ್ವ ಗೆಲ್ಲಬಹುದು ಎನ್ನುವುದಕ್ಕೆ ಗಾಂಧೀಜಿ ಜೀವನ ಪಾಠವಿದ್ದಂತೆ ಗಾಂಧಿಜೀ ಶ್ರಮ ಜೀವನ, ಗ್ರಾಮ ಸ್ವರಾಜ್ಯ, ಸ್ವಚ್ಛತೆ, ರಾಮ ರಾಜ್ಯದ ಪರಿಕಲ್ಪನೆ ಸರ್ವಕಾಲಿಕ ತತ್ವಾದರ್ಶ
ಸಂತಸ, ಸಹಬಾಳ್ವೆ ಕಟ್ಟಿಕೊಡುವ ಹಬ್ಬಗಳು: ಪ್ರೊ. ಆರ್.ಎಲ್. ಪೊಲೀಸಪಾಟೀಲ
ಮನುಷ್ಯನನ್ನು ಅರಿವಿನ ಜನ್ಮ ಎಂದು ಕರೆಯಲಾಗುತ್ತಿದೆ. ಹೀಗಾಗಿ ಮನುಷ್ಯರಾಗಿ ಹುಟ್ಟಿದ ನಾವು ನಮ್ಮ ಜೀವಿತಾವಧಿಯಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಬೇಕು.
ಬಲಿಷ್ಠ ರಾಷ್ಟ್ರದ ನಿರ್ಮಾಣವೇ ಸಂಘದ ಧ್ಯೇಯ: ಸುಧೀರ ಘೋರ್ಪಡೆ
ಆರ್ಎಸ್ಎಸ್ ನೂರು ವರ್ಷಗಳ ಹಿಂದೆ ಒಂದು ಶಾಖೆಯಿಂದ ಪ್ರಾರಂಭವಾದ ಸಂಘ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ.
ಶಿರಹಟ್ಟಿಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಫಕೀರ ಸಿದ್ದರಾಮ ಶ್ರೀ ಚಾಲನೆ
ಒಂದೆಡೆ ಶ್ರೀಗಳು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿ ಜನತೆಯನ್ನು ಆಶೀರ್ವದಿಸಿದರು. ಮತ್ತೊಂದೆಡೆ ಮರಾಠಾ ಗಲ್ಲಿಯಿಂದ ಭಕ್ತರು ಪಲ್ಲಕ್ಕಿಯಲ್ಲಿ ಅಂಬಾಭವಾನಿ ದೇವಿಯ ಭಾವಚಿತ್ರ ಹೊತ್ತು ಮುತ್ತೈದೆಯರು, ಮಹಿಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಬ್ಬದ ಕಳೆ ಹೆಚ್ಚಿಸಿದರು.
< previous
1
...
834
835
836
837
838
839
840
841
842
...
14721
next >
Top Stories
ಒಂದು ದಿನದ ಟ್ರಾಫಿಕ್ ಪೊಲೀಸ್ ಆದ ಶಾಸಕ ಸುರೇಶ್ ಕುಮಾರ್!
ವೀರೇಂದ್ರ ಹೆಗ್ಗಡೆ ನಿರ್ಮಾಣದಲ್ಲಿ ರಮ್ಯಾ ಜೊತೆ ಚೆನ್ನಭೈರಾದೇವಿ ಸಿನಿಮಾ
ಮನೆಗಳಲ್ಲೇ ಗ್ರಂಥಾಲಯ ಸ್ಥಾಪಿಸಿದ ಉಡುಪಿ ಕಸಾಪ !
ಬೆಳಗಾವಿ : 31 ಕೃಷ್ಣಮೃಗ ಸಾವಿಗೆ ರಕ್ತಸ್ರಾವದ ಈ ಕಾಯಿಲೆ ಕಾರಣ
ಜೆಡಿಎಸ್ಗೆ 25 : ನಾಡಿದ್ದಿಂದ ರಜತ ಮಹೋತ್ಸವ