ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
tumakuru
tumakuru
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆರವರಿಗೆ ಕಳಂಕ ತರಲು ಹುನ್ನಾರ
ನಾವು ಧರ್ಮವನ್ನು ಉಳಿಸಬೇಕಾಗಿದೆ, ಧರ್ಮಸ್ಥಳಕ್ಕೆ ಕೆಲವು ಕಿಡಿಗೇಡಿಗಳು ಹಚ್ಚುತಿರುವ ಕಳಂಕ ತೊಳೆಯಬೇಕಿದೆ. ಅದಕ್ಕಾಗಿ ಧರ್ಮ ಉಳಿಸಿ, ಧರ್ಮಸ್ಥಳವನ್ನು ಉಳಿಸಿ ಎನ್ನುವ ಹೋರಾಟಕ್ಕೆ ಕೊರಟಗೆರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ .
ಮನಸ್ಸು, ದೇಹ ಸದೃಢತೆಗೆ ಕ್ರೀಡೆ ಸಹಕಾರಿ: ಬಿಇಒ ಚಂದ್ರಯ್ಯ
ಒಬ್ಬ ವಿದ್ಯಾರ್ಥಿ ಪುಸ್ತಕದಿಂದ ಜ್ಞಾನ ಕಲಿತರೆ, ಕ್ರೀಡಾಂಗಣದಿಂದ ಜೀವನವನ್ನು ಕಲಿಯುತ್ತಾನೆ. ಶಿಸ್ತಿನ ಹೆಜ್ಜೆ, ಸಹನೆಯ ಮನೋಭಾವ ಮತ್ತು ಸಹಕಾರದ ಹಾದಿ ಕ್ರೀಡೆಯ ಮೂಲಕವೇ ಸಾಧ್ಯ.
ತುಮಕೂರು ವಿವಿಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರಿಡಿ: ಶಾಸಕ ಸುರೇಶ್ ಗೌಡ ಒತ್ತಾಯ
ಡಾ.ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿ ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆ, ವಿಶ್ವಾಸ ಮುಖ್ಯ: ಬ್ಯಾಂಕಿಂಗ್ ಒಂಬಡ್ಸ್ಮನ್ ಮೋಹನ್
ಗ್ರಾಹಕರ ಪ್ರತಿಯೊಂದು ರುಪಾಯಿಯೂ ವ್ಯತ್ಯಾಸವಾಗದಂತೆ ಸುರಕ್ಷಿತವಾಗಿಡುವುದು ಬ್ಯಾಂಕಿಂಗ್ನ ಉದ್ದೇಶ. ಗ್ರಾಹಕರು ಜಾಗೃತರಾದಾಗ ಮಾತ್ರ ಬ್ಯಾಂಕಿಂಗ್ ವ್ಯವಸ್ಥೆಗಳು ಸುಲಭ .
ಫೋಟೋಗ್ರಾಫರ್ ಗಳಿಗೆ ಯಾವುದೇ ಭದ್ರತೆಯಿಲ್ಲ: ಅನಿಲ್ ಕುಮಾರ್ ಬೇಸರ
186 ವರ್ಷಗಳ ಹಿಂದೆ ಲೂಯಿಸ್ ಡಾಗರೆ ಅವರು ಪರಿಚಯಿಸಿದ ಫೋಟೋಗ್ರಫಿ ವೃತ್ತಿಯನ್ನು ಕೋಟ್ಯಂತರ ಕುಟುಂಬಗಳು ಅವಲಂಬಿಸಿ ಜೀವನ ಮಾಡುತ್ತಿವೆ. ಆದರೆ ನಮಗೆ ಯಾವುದೇ ರೀತಿಯ ಭದ್ರತೆ ಇಲ್ಲ, ಯಾರೂ ಗುರುತಿಸುವುದಿಲ್ಲ
ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡಿ: ಡೀಸಿ ಶುಭ ಕಲ್ಯಾಣ್
ಸಕಾಲದಲ್ಲಿ ಮಳೆಯಾಗದ ಕಾರಣ ರೈತರು ಶೇಂಗಾ ಬದಲಿಗೆ ರಾಗಿ ಬಿತ್ತನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ರೈತರಿಗೆ ಯಾವುದೇ ತೊಂದರೆ ಉಂಟಾಗದಂತೆ ಯೂರಿಯಾ ವಿತರಣೆ ಮಾಡಬೇಕೆಂದು ಕೃಷಿ ಜಂಟಿ ನಿರ್ದೇಶಕ ರಮೇಶ್ ಅವರಿಗೆ ಸೂಚನೆ ನೀಡಿದರು.
ಜನವಾಣಿ ಬೇರು, ಕವಿವಾಣಿ ಹೂವಿದ್ದಂತೆ: ಕಂಟಲಗೆರೆ ಸಣ್ಣ ಹೊನ್ನಯ್ಯ
ಬದುಕು ಇಲ್ಲೇ ಅರಳುತ್ತದೆ, ಕಷ್ಟ -ಸುಖದಲ್ಲಿ ಹೊರಳುತ್ತದೆ. ಕರ್ತವ್ಯ ಮುಗಿದ ಕೂಡಲೇ ಕಾಲ ಕರೆದಲ್ಲಿಗೆ ಹೋಗುತ್ತೇವೆ, ಭೂಮಿಯ ಮೇಲಿನ ಬದುಕಿನ ಅನುಭವ ಅಂತರಂಗದಲ್ಲಿ ಹದಗೊಂಡು ಮುದವಾಗಿ ಅರಳುವುದೇ ಜನಪದ .
ಮಧುಗಿರಿಯಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರಕ್ಕೆ ಶ್ರೀಕೃಪಾನಂದ ಸ್ವಾಮೀಜಿ ಚಾಲನೆ
ದಿನನಿತ್ಯದ ಆಹಾರ ಪದ್ಧತಿ, ಬೇಜವಾಬ್ದಾರಿ ಜೀವನ ವಿಧಾನದಿಂದ ಮುಂದೆ ಜನರಿಗೆ ಹೆಚ್ಚು ರೋಗಗಳು ಕಾಡುವ ಭೀತಿಯಿದೆ. ಆದ್ದರಿಂದ ಸದಾ ಎಚ್ಚರದಿಂದ ಇದ್ದು ಆರೋಗ್ಯ ತಪಾಸಣೆಗೆ ಒಳಗಾಗಬೇಕು.
ಸೌಹಾರ್ದತೆಯಿಂದ ಗೌರಿ- ಗಣೇಶ, ಈದ್ ಮಿಲಾದ್ ಹಬ್ಬ ಆಚರಿಸಿ: ಡಿವೈಎಸ್ಪಿ ಮಂಜುನಾಥ್
ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಡಿಜೆಗೆ ಅನುಮತಿ ಇಲ್ಲ, ಯಾರೂ ಸಹ ಡಿಜೆ ಉಪಯೋಗಿಸುವಂತಿಲ್ಲ.
ನವೆಂಬರ್ ತಿಂಗಳಲ್ಲಿ ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಜೊತೆಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸ್ಥಳೀಯ ಸಾಹಿತಿಗಳಲ್ಲಿ ಅವರ ಅನುಭವ, ಸಾಹಿತ್ಯ ಕೃಷಿ ಪರಾಮರ್ಶೆ ನಡೆಸಿ ಅಂತಿಮ ಮೂವರ ಹೆಸರು ಜಿಲ್ಲಾ ಘಟಕಕ್ಕೆ ಕಳುಹಿಸುವ ಬಗ್ಗೆ ಜಿಲ್ಲಾಧ್ಯಕ್ಷರು ವಿವರಿಸಿ ಪರಿಷತ್ತಿನ ನಿಯಮವನ್ನು ಸಭೆಗೆ ತಿಳಿಸಿದರು.
< previous
1
...
18
19
20
21
22
23
24
25
26
...
501
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ