ಹೆಣ್ಣು ಮಕ್ಕಳೇ ದೇಶದ ಶಕ್ತಿ: ಡಾ.ನಾಗಲಕ್ಷ್ಮೀ ಚೌಧರಿಹೆಣ್ಣು ಮಕ್ಕಳೇ ದೇಶದ ಶಕ್ತಿ, ಹೆಣ್ಣು ಮಕ್ಕಳು ಸ್ವತಂತ್ರ ನಿರ್ಧಾರ ಮಾಡಬೇಕು. ಸ್ವತಂತ್ರವಾಗಿ ಬದುಕಬೇಕು. ಹೆಣ್ಣು ಮಕ್ಕಳು ಎಲ್ಲರೂ ರಾಜಕೀಯ ಪ್ರವೇಶ ಮಾಡಬೇಕು. ಉತ್ತಮ ರಾಜಕಾರಣಿಗಳನ್ನು ಅಧಿಕಾರಕ್ಕೆ ತರಬೇಕು. ಅದಕ್ಕೆ ಎಲ್ಲರೂ ರಾಜಕೀಯವಾಗಿ ಸಕ್ರಿಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಹೇಳಿದರು.