150 ಲಕ್ಷದಲ್ಲಿ ಮನೆ ಮನೆಗೆ ಗಂಗೆ ಕಾಮಗಾರಿಗೆ ಭೂಮಿಪೂಜೆತಾಲೂಕಿನ ಹರಿಕಾರನಹಳ್ಳಿ, ದೊಂಬರನಹಳ್ಳಿ, ಗುಡ್ಡೇನಹಳ್ಳಿ, ನಾಗೇಗೌಡನ ಪಾಳ್ಯದಲ್ಲಿ ಸುಮಾರು 150 ಲಕ್ಷ ರು. ವೆಚ್ಚದಲ್ಲಿ ಪ್ರಾರಂಭ ಮಾಡಲಾಗುತ್ತಿರುವ ಮನೆ ಮನೆಗೆ ಗಂಗೆ, ಕುಡಿಯುವ ನೀರಿನ ಕಾಮಗಾರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಭೂಮಿಪೂಜೆ ನೆರವೇರಿಸಿದರು.