ಲಾಠಿ ಚಾರ್ಜ್, ಗೋಲಿಬಾರ್ಗೆ ನಾವು ಹೆದರಲ್ಲನಮ್ಮ ಮೇಲೆ ಗೋಲಿಬಾರ್ ಮಾಡಿದ್ರೂ ಸೈ, ಲಾಠಿ ಚಾರ್ಜ್ ಮಾಡಿದ್ರೂ ಸೈ, ನಾವು ಹೆದರೋ ಮಕ್ಕಳೇ ಅಲ್ಲ. ನಮ್ಮ ಜಿಲ್ಲೆಗೆ ಪಾಪದ ಕೂಸಾಗಿರುವ ಲಿಂಕ್ ಕೆನಾಲ್ ಕಾಮಗಾರಿಯನ್ನು ತಡೆದೇ ತಡೀತೀವಿ. ಇದರಲ್ಲಿ ಯಾವುದೇ ರಾಜಿ ಮಾತೇ ಇಲ್ಲ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಜ್ಞೆ ಮಾಡಿದರು.