ಕ್ರೀಡೆಯು ಸ್ನೇಹ, ಸೌಹಾರ್ದತೆ ಬೆಳೆಸುವ ಸಾಧನ: ವಿನಾಯಕ್ ಶೆಟಿಗೇರಿಕ್ರೀಡೆಯು ಸ್ನೇಹ, ಸೌಹಾರ್ದತೆ ಬೆಳೆಸುವ ಸಾಧನವಾಗಿದ್ದು, ಇದಕ್ಕೆ ಜಾತಿ, ಮತ, ಭಾಷೆಯ ಗಡಿಯಿರುವುದಿಲ್ಲ. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಉತ್ತಮ ಸಾಧನೆ ಮಾಡಿದಾಗ ಒಬ್ಬ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಬಹುದು ಎಂದು ತಿಪಟೂರು ಡಿವೈಎಸ್ಪಿ ವಿನಾಯಕ ಎನ್. ಶೆಟಿಗೇರಿ ತಿಳಿಸಿದರು.