ತೆಂಗು ಬೆಳೆಗಾರರ ನೆರವಿಗೆ ಸದಾ ಸಿದ್ಧ : ಕೆ. ಷಡಕ್ಷರಿತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಸರ್ಕಾರ ಸದಾ ಸಿದ್ಧವಿದೆ. ಮುಂದಿನ ದಿನಗಳಲ್ಲಿ ಕೊಬ್ಬರಿ ಬೆಳೆಗೆ ಕನಿಷ್ಠ 16,000 ರು. ಬೆಂಬಲ ಬೆಲೆಯನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಶಾಸಕ ಕೆ. ಷಡಕ್ಷರಿ ಭರವಸೆ ನೀಡಿದರು.