ಶೋಷಿತರ ಎದೆಗೆ ಅಕ್ಷರ ಬಿತ್ತಿದ ಫುಲೆ ದಂಪತಿ: ಎನ್.ಕೆ.ನಿಧಿಕುಮಾರ್ಬಡವರು, ಶೋಷಿತರು,ಹಿಂದುಳಿದ ವರ್ಗಗಳಿಗೆ ಶಿಕ್ಷಣ ನೀಡಿದ ಜೋತಿ ಬಾಫುಲೆ ದಂಪತಿಗಳು, ಈ ದೇಶದ ಶೋಷಿತ ಸಮುದಾಯಗಳ ಎದೆಗೆ ಅಕ್ಷರ ಬಿತ್ತಿದ ಗುರುಗಳಾಗಿದ್ದಾರೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿ ಕುಮಾರ್ ತಿಳಿಸಿದ್ದಾರೆ.