ಅಯೋಧ್ಯೆ ಬಾಲರಾಮನ ಮಂಡಲೋತ್ಸವ ಸಂಪನ್ನಮಂಡಲೋತ್ಸವದ ಸಂದರ್ಭದಲ್ಲಿ, ರಾಮಮಂದಿರ ನಿರ್ಮಾಣದ ನಂತರ ರಾಮರಾಜ್ಯ ಸ್ಥಾಪನೆಯ ಆಶಯದೊಂದಿಗೆ ಶ್ರೀಗಳು ಸಮಾಜದಲ್ಲಿ ವಿವಿಧ ರೀತಿಯಲ್ಲಿ ದೀನದಲಿತರ, ಗೋವುಗಳ ಸೇವೆ ಮಾಡಿದ ಸಾಧಕರು ಮತ್ತು ಗಣ್ಯರು, ಜನಪ್ರನಿಧಿಗಳ ಪರವಾಗಿ ನಿತ್ಯವೂ ರಾಮನಿಗೆ ರಜತ ಕಲಶ ಅಭಿಷೇಕ ನಡೆಸಿದ್ದಾರೆ.