ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
vijayanagara
vijayanagara
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಅನುಮೋದನೆ ಪಡೆದ ಖಾಲಿ ನಿವೇಶನಕ್ಕೆ ಬಿ ಖಾತಾ: ಎರಗುಡಿ ಶಿವಕುಮಾರ
ನಿವೇಶನದ ಉದ್ದೇಶಕ್ಕಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಗೊಂಡು ಪುರಸಭೆಯಲ್ಲಿ ಅನುಮೋದನೆ ಪಡೆದ ಆಸ್ತಿ, ಮನೆ, ಖಾಲಿ ನಿವೇಶನಗಳಿಗೆ ಪುರಸಭೆಯಿಂದ ಬಿ.ಖಾತಾ ನೀಡಲಾಗುವುದು.
ಹಂಪಿ ಉತ್ಸವದಲ್ಲಿ ಹತ್ತಾರು ಜಾತಿ ಶ್ವಾನ ಪ್ರದರ್ಶನ
ಎತ್ತ ನೋಡಿದತ್ತ ಹತ್ತಾರು ಜಾತಿಯ ವಿಭಿನ್ನ ರೂಪ ಹೊಂದಿರುವ ಶ್ವಾನಗಳನ್ನು ಮನೆ ಮಾಲೀಕರು ಕರೆ ತಂದು ಬಹಳಷ್ಟು ಖುಷಿಯಿಂದ ಶ್ವಾನಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು.
ಯುವ ಕವಿಗಳಿಗೆ ಪರಂಪರೆ ಬಗ್ಗೆ ಮಾಹಿತಿ ಇರಲಿ: ಡಾ. ವೆಂಕಟಗಿರಿ ದಳವಾಯಿ
ಯುವ ಕವಿಗಳಿಗೆ ಪರಂಪರೆ ಬಗ್ಗೆ ಮಾಹಿತಿ ಇರಬೇಕು.
ಮುಗಿದ ಉತ್ಸವ; ಮೂಲ ಸ್ವರೂಪದತ್ತ ಹಂಪಿ
ಗತ ವೈಭವ ಸಾರಿದ ವಿಜಯನಗರದ ನೆಲದಲ್ಲಿ ಈಗ ದಿವ್ಯಮೌನ ಆವರಿಸಿದ್ದು, ಉತ್ಸವಕ್ಕೆ ನಿರ್ಮಿಸಲಾಗಿದ್ದ ಐದು ವೇದಿಕೆಗಳ ತೆರವು ಕಾರ್ಯಾಚರಣೆ ನಡೆದಿದೆ.
ಹಿಂದೂ-ಮುಸ್ಲಿಂ ಸೌಹಾರ್ದತೆ ಅಗತ್ಯ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಗಮ ದೇಶಕ್ಕೆ ಅಗತ್ಯವಿದೆ.
ಐಎಎಸ್ ಪ್ರಶಿಕ್ಷಣಾರ್ಥಿಗಳಿಗೆ ಹರಪನಹಳ್ಳಿಯಿಂದ ನರೇಗಾ ಮಾಹಿತಿ: ಅನಿರುದ್ಧ ಶ್ರವಣ್
ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ 2024ರ ಬ್ಯಾಚ್ನ ನಾಗರಿಕ ಸೇವೆಗಳ ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ವಿಡಿಯೋ ಸಂವಾದ ಮೂಲಕ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರೊಂದಿಗೆ ಕಾಮಗಾರಿ ಸ್ಥಳದಿಂದಲೇ ಚರ್ಚಿಸಿ ಮಾಹಿತಿ ನೀಡಲಾಯಿತು.
ಪ್ರಾಥಮಿಕ ಹಂತದಲ್ಲೇ ಗುಣಮಟ್ಟದ ಶಿಕ್ಷಣ ಸಿಗಲಿ: ಲತಾ ಮಲ್ಲಿಕಾರ್ಜುನ್
ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಅವರ ಮುಂದಿನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ.
ಹಂಪಿ ಉತ್ಸವದಲ್ಲಿ ಸಂಗೀತ ಲೋಕ ಸೃಷ್ಟಿ
ಹಂಪಿ ಉತ್ಸವದಲ್ಲಿ ಸಂಗೀತ ನಿರ್ದೇಶಕ ಅರ್ಜುನ ಜನ್ಯ ನೇತೃತ್ವದ ತಂಡ ಸಂಗೀತ ಲೋಕವನ್ನೇ ಸೃಷ್ಟಿ ಮಾಡಿತು.
ಕುರಿಗಾರರಲ್ಲಿ ಆಸಕ್ತಿ ಹೆಚ್ಚಿಸಿದ ಟಗರುಗಳ ಪ್ರದರ್ಶನ
ಹಂಪಿ ಉತ್ಸವದಲ್ಲಿ ಕಮಲಾಪುರ ಬಳಿ ಪಶು ಸಂಗೋಪನಾ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಿದ್ದ, ಟಗರುಗಳ ಪ್ರದರ್ಶನವು ಕುರಿಗಾರರಲ್ಲಿ ಇನ್ನು ಹೆಚ್ಚು ಕುರಿ ಸಾಕಾಣಿಕೆ ಮಾಡಬೇಕೆಂಬ ಆಸಕ್ತಿ ಹೆಚ್ಚಿಸಿತು.
ವಿಜಯನಗರದ ಗತ ವೈಭವ ಮರುಕಳಿಸಿದ ವಿಶ್ವ ವಿಖ್ಯಾತ ಹಂಪಿ ಉತ್ಸವ ಸಂಪನ್ನ : ಹರಿದು ಬಂದ 8 ಲಕ್ಷ ಜನಸಾಗರ
ವಿಶ್ವ ವಿಖ್ಯಾತ ಹಂಪಿ ಉತ್ಸವ ಸಾಗರೋಪಾದಿಯಲ್ಲಿ ಜನರು ಆಗಮಿಸುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿತು. ಹಂಪಿ ಉತ್ಸವ ಇದು ಜನೋತ್ಸವ ಎಂಬುದನ್ನು ಸಾಬೀತುಪಡಿಸುವುದರೊಂದಿಗೆ ಉತ್ಸವಕ್ಕೆ ತೆರೆ ಬಿದ್ದಿತು.
< previous
1
...
19
20
21
22
23
24
25
26
27
...
233
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ