ಪ್ರೌಢ ಶಾಲಾ ಶಿಕ್ಷಕರ ಹೊರೆ ತಗ್ಗಿಸಿಕನ್ನಡಪ್ರಭ ವಾರ್ತೆ ವಿಜಯಪುರ ಮರು ಸಿಂಚನ, ಕಲಿಕಾ, ಆಸರೆ ಮೊದಲಾದ ಕಾರ್ಯಕ್ರಮಗಳ ದಾಖಲೀಕರಣದಿಂದ ಶಿಕ್ಷಕರಿಗೆ ಆಗುತ್ತಿರುವ ಒತ್ತಡ ನಿವಾರಣೆ ಮಾಡಿ ಏಕರೂಪದ ಕಾರ್ಯಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತು.