ರಾಯನಗೌಡ ತಾತರೆಡ್ಡಿ, ಸಿದ್ದಣ್ಣ ಆಲಕೊಪ್ಪರಗೆ ಸನ್ಮಾನಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಕೊಡಮಾಡಿದ ಇಂಡಿಯಾ ಬಹರೇನ್ ಇಂಟರ್ನ್ಯಾಷನಲ್ ಅವಾರ್ಡ್ ಪುರಸ್ಕೃತ ರಾಯನಗೌಡ ತಾತರೆಡ್ಡಿ ಹಾಗೂ ಮುದ್ದೇಬಿಹಾಳ ಭೂ ನ್ಯಾಯಮಂಡಳಿ ನಾಮನಿರ್ದೇಶಿಕ ಸದಸ್ಯರಾಗಿ ಆಯ್ಕೆಯಾದ ಸಿದ್ದಣ್ಣ ಆಲಕೊಪ್ಪರ ಅವರಿಗೆ ದೇಶಮುಖ ವಾಡೆಯಲ್ಲಿ ಜೆ.ಎಸ್.ದೇಶಮುಖ ಪುತ್ರಿಯರಾದ ಶೀಲಪ್ರಭ ಪ್ರತಾಪ ದೇಶಮುಖ(ಸಕಲೇಶಪುರ), ಮಾಜಿ ಶಾಸಕಿಯರು ನಂದಿನಿ ನಿಲೇಶದೇಶಮುಖ ಪಾರ್ವೇಕರ( ಯಾವತಮಲ್ ಮಹಾರಾಷ್ಟ್ರ) ಅವರು ಸನ್ಮಾನಿಸಿ, ಗೌರವಿಸಿದರು.