ಬಿಎಸ್ವೈ ಸಮ್ಮುಖದಲ್ಲೇ ವರಿಷ್ಠರ ಜತೆ ಚರ್ಚೆಗೆ ಸೋಮಣ್ಣ ಬಿಗಿಪಟ್ಟುಸೋಲಿನಿಂದ ಬೇಸರಗೊಂಡ ಮಾಜಿ ಮಂತ್ರಿಗೆ ನಡ್ಡಾ ಭೇಟಿಯಾಗಲು ದಿಲ್ಲಿಗೆ ಬುಲಾವ್. ಯಡಿಯೂರಪ್ಪ, ಯತ್ನಾಳ್ರನ್ನೂ ಕರೆಸಿ. ತೇಪೆ ಹಚ್ಚಿ ಕಳಿಸಬೇಡಿ: ಸೋಮಣ್ಣ ಬೇಡಿಕೆ. ವಿಧಾನಸಭೆ ಚುನಾವಣೆಯಲ್ಲಿ ಸ್ವಪಕ್ಷೀಯರೇ ತಮ್ಮ ಸೋಲಿಗೆ ಕಾರಣರಾದರು ಎಂದು ಸೋಮಣ್ಣ ಬೇಸರ. ಆರು ತಿಂಗಳಿನಿಂದ ಪಕ್ಷದ ಚಟುವಟಿಕೆಗಳಿಂದ ದೂರ. ಸೋಮಣ್ಣ ಸೆಳೆಯಲು ಕಾಂಗ್ರೆಸ್ನಿಂದ ಯತ್ನ. ಪಕ್ಷದಲ್ಲೇ ಉಳಿಸಿಕೊಳ್ಳಲು ರಾಜ್ಯ ಬಿಜೆಪಿಗರ ಬೇಡಿಕೆ. ಹೀಗಾಗಿ ಮಾತುಕತೆಗೆ ಮುಂದಾಗಿರುವ ಬಿಜೆಪಿ ವರಿಷ್ಠರು.