ಧರ್ಮರಾಯಸ್ವಾಮಿ ದೇವಸ್ಥಾನದ 6 ಎಕರೆ ಜಮೀನು ಸೇರಿದಂತೆ ಒಟ್ಟು ₹80.69 ಕೋಟಿ ಮೌಲ್ಯದ 14.15 ಎಕರೆ ಸರ್ಕಾರಿ ಜಮೀನುಗಳನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ನನಗೆ ಇಂಥ ವೀಡಿಯೋ ಬೇಕು ಎಂದು ವಿಸ್ತೃತವಾಗಿ ಬರೆದುಕೊಟ್ಟರೆ ಸೋರಾ ನಮ್ಮ ಬೇಡಿಕೆಗೆ ಹತ್ತಿರವಾದಂತಹ ವಿಡಿಯೋ ಸೃಷ್ಟಿಸಿಕೊಡುತ್ತದೆ. ಈ ಮೊದಲು ನೀವು ಎಐ ಉಪಕರಣಗಳಿಂದ ಚಿತ್ರಗಳನ್ನು ಬರೆಸಿಕೊಂಡಿದ್ದರೆ ಇದು ಅದರ ಮುಂದುವರಿಕೆಯಷ್ಟೇ.
ಕಂಡ ಕನಸು ಈಡೇರಿಸಲು ಇಚ್ಚೆ, ಬದ್ಧತೆ, ಶಿಸ್ತು ಹೊಂದಿರಬೇಕು,ಬದ್ಧತೆ ಹಾಗೂ ಶಿಸ್ತಿನಿಂದ ವಿದ್ಯಾಭ್ಯಾಸ ಮಾಡಿದರೆ ಸಿ.ವಿ.ರಾಮನ್, ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ರಾಕೇಶ್ ಶರ್ಮಾ ಅವರಂತೆ ಸಾಧನೆ ಮಾಡಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗಳಿಗೆ ಹೇಳಿದರು.
14ನೇ ತಿದ್ದುಪಡಿ ಜನ್ಮಾಧರಿತ ಪೌರತ್ವ ಅಮೆರಿಕದ ಸಂವಿಧಾನದ ಮೂಲಭೂತ ಹಕ್ಕಾದ ರೋಚಕ ಇತಿಹಾಸ । ಡೊನಾಲ್ಡ್ ಟ್ರಂಪ್ ಮರು ವ್ಯಾಖ್ಯಾನ