ಆನ್ಲೈನ್ಲ್ಲಿ ಎಲೆಕ್ಟ್ರಿಕಲ್ ಹಾಗೂ ಪ್ಲಂಬಿಂಗ್ ಕೆಲಸಕ್ಕೆ ಬೇಕಾಗುವ ಟೂಲ್ ಕಿಟ್ ಅನ್ನು ಆರ್ಡರ್ ಮಾಡಿದ್ದ ವ್ಯಕ್ತಿಗೆ ಪಾರ್ಸೆಲ್ನಲ್ಲಿ ನಾಲ್ಕು ಕಲ್ಲುಗಳು ಬಂದ ಘಟನೆ ಉತ್ತರ ಕನ್ನಡದ ಅಂಕೋಲದಾದಲ್ಲಿ ನಡೆದಿದೆ
ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ರಣಕಹಳೆ ಮೊಳಗಿಸಿರುವ ಇಂಡಿಯಾ ಮೈತ್ರಿಕೂಟದ 27 ರಾಜಕೀಯ ಪಕ್ಷಗಳು ‘ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಸಲುವಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಬೇಕು ಎಂದು ಇಂಡಿಯಾ ಕೂಟ ಆಗ್ರಹಿಸಿವೆ.
ಅಡ್ವಾಣಿಗೆ ಭಾರತ ರತ್ನ ಗೌರವ ನೀಡಿ ಸನ್ಮಾನಿಸಿದ ವೇಳೆ ರಾಷ್ಟ್ರಪತಿ ದ್ರೌಪದಿ, ಮೋದಿ, ಶಾ, ರಾಜನಾಥ್, ವೆಂಕಯ್ಯ, ಧನಕರ್ ಉಪಸ್ಥಿತರಿದ್ದರು. .