ಪೊರಕೆ ಹಿಡಿದು ಕಸ ಗುಡಿಸಿ ಸ್ವಚ್ಛತೆಯ ಪಾಠ ಮಾಡಿದ ಪ್ರಧಾನಿ । ವಿದೇಶಗಳ ದೃಷ್ಟಿಯಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟ ಮೋದಿ
ಭ್ರಷ್ಟ ಅಧಿಕಾರಿಗಳು ತಮ್ಮ ಮನೆಗಳಲ್ಲಿ ಕೋಟಿಗಟ್ಟಲೆ ಹಣ ಮತ್ತು ಆಸ್ತಿಯನ್ನು ಹೊಂದಿದ್ದರೂ, ಅವರು ನಿಜವಾಗಿಯೂ ನೆಮ್ಮದಿಯ ನಿದ್ರೆ ಮಾಡುತ್ತಾರೆಯೇ ಎಂಬ ಪ್ರಶ್ನೆಯನ್ನು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಎತ್ತಿದ್ದಾರೆ.
ಭಾದ್ರಪದ ಶುದ್ಧ ಚೌತಿ ಅಂಗವಾಗಿ ರಾಜ್ಯದೆಲ್ಲೆಡೆ ಗಣೇಶ ಚೌತಿಯ ಸಂಭ್ರಮ ಮನೆ ಮಾಡಿದೆ. ವಿಘ್ನನಿವಾರಕ ವಿನಾಯಕನನ್ನು ಭಕ್ತರು ಸಡಗರ, ಸಂಭ್ರಮಗಳಿಂದ ಪೂಜಿಸುವ ಹಬ್ಬವಿದಾಗಿದ್ದು, ಹಬ್ಬಕ್ಕೆ ಮೆರುಗು ನೀಡುವ ವಿವಿಧ ರೂಪದ, ವಿವಿಧ ಮಾದರಿಯ ಗಣೇಶ ಮೂರ್ತಿಗಳು ಪೂಜೆಗೆ ಸಿದ್ಧ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಾಲ್ಯದಲ್ಲಿ ಶಿಕ್ಷಣದ ಮಹತ್ವವನ್ನು ಅರಿಯದೆ ಇದ್ದಾಗ, ರಾಜಪ್ಪ ಮೇಷ್ಟ್ರು ಎಂಬ ಶಿಕ್ಷಕರು ಅವರನ್ನು ಶಾಲೆಗೆ ಸೇರಿಸಿ, ಅವರ ಭವಿಷ್ಯಕ್ಕೆ ದಾರಿ ಮಾಡಿಕೊಟ್ಟರು. ಶಿಕ್ಷಕರು ಕೇವಲ ವೃತ್ತಿಪರರಲ್ಲ, ಬದಲಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವವರು ಎಂದು ಬಣ್ಣಿಸುತ್ತಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಪಂಚ ಗ್ಯಾರಂಟಿಗಳ ಬಗ್ಗೆ ನಾಡಿನ 18 ಮಂದಿ ಪ್ರಗತಿಪರ ಮುಖಂಡರು, ಚಿಂತಕರು, ವಿದ್ವಾಂಸರು, ಪತ್ರಕರ್ತರು ಬರೆದಿರುವ ಚಿಂತನಶೀಲ ಲೇಖನಗಳ ಸಂಕಲನ.