ಭಾರತ ವಿಶ್ವಗುರುವಾಗಲು ಮೋದಿಯವರ ನಾಯಕತ್ವ ಅಗತ್ಯ: ಮಾಜಿ ಸಂಸದ ಮುನಿಸ್ವಾಮಿ
Sep 18 2025, 01:10 AM ISTನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರೊಂದಿಗೆ ಸೈನಿಕ್ ಪಬ್ಲಿಕ್ ಶಾಲೆ, ಚನ್ನೇಗೌಡ ನರ್ಸಿಂಗ್ ಕಾಲೇಜು ಆಶ್ರಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಮಾತನಾಡಿ, ಮೋದಿ ಕನಸಿನ ಸ್ವಚ್ಛಭಾರತ ಅಭಿಯಾನ ಅವರ ಹುಟ್ಟುಹಬ್ಬವಾದ ಸೆ.೧೭ ರಿಂದ ಅ.೨ರ ಗಾಂಧೀಜಿ, ಶಾಸ್ತ್ರೀಜಿ ಜಯಂತಿಯವರೆಗೂ ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.