ಬೀಜಾಡಿ ಸರ್ಕಾರಿ ಶಾಲೆಗೆ ಕರ್ಣಾಟಕ ಬ್ಯಾಂಕಿಂದ ವಾಹನ ಕೊಡುಗೆ
Nov 04 2025, 03:15 AM ISTಬೀಜಾಡಿಯ ಸೀತಾಲಕ್ಷ್ಮೀ ಮತ್ತು ಬಿ.ಎಂ.ರಾಮಕೃಷ್ಣ ಹತ್ವಾರ್ ಸರ್ಕಾರಿ ಪ್ರೌಢಶಾಲೆಗೆ ಕರ್ಣಾಟಕ ಬ್ಯಾಂಕ್ 19 ಲಕ್ಷ ರು. ವೆಚ್ಚದಲ್ಲಿ 15 ಆಸನವುಳ್ಳ ಬಸ್ಸನ್ನು ತನ್ನ ಸಿಎಸ್ಆರ್ ನಿಧಿಯಿಂದ ಮಂಜೂರುಗೊಳಿಸಿದ್ದು, ಸೋಮವಾರ ಉಡುಪಿಯ ಪ್ರಾದೇಶಿಕ ಕಚೇರಿಯಲ್ಲಿ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್ ವಾಹನವನ್ನು ಶಾಲೆಗೆ ಹಸ್ತಾಂತರಿಸಿದರು.