• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮಹಾರಾಜ ಟ್ರೋಫಿ ಟಿ20 ಟೂರ್ನಿ : ಶಿವಮೊಗ್ಗಕ್ಕೆ ಲಯನ್ಸ್‌ ಸತತ 6 ಸೋಲಿನ ಆಘಾತ! ಬ್ಯಾಟಿಂಗ್‌ ವೈಫಲ್ಯ

Aug 23 2024, 01:01 AM IST
ಮತ್ತೊಂದು ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ತಂಡ 6 ರನ್‌ ರೋಚಕ ಗೆಲುವು ಸಾಧಿಸಿತು. ಬೆಂಗಳೂರು 144 ರನ್‌ ಬಾರಿಸಿದರೆ, ಸುಲಭ ಗುರಿ ಬೆನ್ನತ್ತಿದರೂ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ 7 ವಿಕೆಟ್‌ಗೆ 138 ರನ್‌ ಗಳಿಸಿತು.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರ

Aug 21 2024, 12:35 AM IST
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹಿನ್ನೆಲೆ. ವಿಶ್ವಕಪ್‌ಗೆ ಆತಿಥ್ಯ ವಹಿಸಲು ಆಗಲ್ಲ ಎಂದಿದ್ದ ಬಿಸಿಸಿಐ. ಯುಎಇನಲ್ಲಿ ಅ.3ರಿಂದ ನಡೆಯಲಿರುವ ಟಿ20 ವಿಶ್ವಕಪ್‌.

ಮಹಾರಾಜ ಟ್ರೋಫಿ ಟಿ20 3ನೇ ಆವೃತ್ತಿ ಲೀಗ್‌ : ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರಿಗೆ 9 ವಿಕೆಟ್‌ ಜಯ

Aug 16 2024, 01:03 AM IST
3ನೇ ಆವೃತ್ತಿ ಲೀಗ್‌ನಲ್ಲಿ ಭರ್ಜರಿ ಶುಭಾರಂಭ. ಗುಲ್ಬರ್ಗಾ ಕೇವಲ 116ಕ್ಕೆ ಆಲೌಟ್‌. 11.2 ಓವರಲ್ಲೇ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ. ಅಬ್ಬರಿಸಿದ ಚೇತನ್‌, ಮಯಾಂಕ್‌ ಅಗರ್‌ವಾಲ್‌.

ಕೆಎಸ್‌ಸಿಎ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿ ಚಾಲನೆ : ಎರಡೂವರೆ ವಾರಗಳ ಕಾಲ ನಡೆಯಲಿರುವ ಟೂರ್ನಿ

Aug 15 2024, 01:49 AM IST
ಸೆ.1ರ ವರೆಗೂ ನಡೆಯಲಿರುವ ಮಹಾರಾಜ ಟ್ರೋಫಿ. 6 ತಂಡಗಳು ಭಾಗಿ. ಲೀಗ್‌ ಹಂತದಲ್ಲಿ ಪ್ರತಿ ದಿನ 2 ಪಂದ್ಯ. ಫೈನಲ್‌ ಸೇರಿ ಒಟ್ಟು 33 ಪಂದ್ಯಗಳು. ಎಲ್ಲಾ ಪಂದ್ಯಗಳಿಗೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ. ಮಯಾಂಕ್‌, ಪಡಿಕ್ಕಲ್‌, ಪಾಂಡೆ ಸೇರಿ ಹಲವು ತಾರಾ ಆಟಗಾರರು ಭಾಗಿ.

ಬಿಸಿಸಿಐನಿಂದ ಲೆಜೆಂಡ್ಸ್‌ ಟಿ20 ಲೀಗ್‌?

Aug 14 2024, 12:46 AM IST
ನಿವೃತ್ತ ಕ್ರಿಕೆಟಿಗರ ಲೀಗ್‌ಗೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ ಬೇಡಿಕೆ. ಲೀಗ್‌ಗಳಲ್ಲಿ ಭಾರತೀಯರೂ ಸಕ್ರಿಯ. ಐಪಿಎಲ್‌ ರೀತಿ ಟೂರ್ನಿ ಆರಂಭಿಸುವಂತೆ ಬಿಸಿಸಿಐಗೆ ಹಲವು ಮಾಜಿ ಕ್ರಿಕೆಟಿಗರಿಂದ ಮನವಿ?

ಮಹಾರಾಜ ಟ್ರೋಫಿ ಟಿ20: ಆ.15ರಂದು ಬೆಂಗಳೂರು vs ಗುಲ್ಬರ್ಗಾ

Jul 31 2024, 01:07 AM IST
3ನೇ ಆವೃತ್ತಿ ಟೂರ್ನಿ ವೇಳಾಪಟ್ಟಿ ಪ್ರಕಟಿಸಿದ ಕೆಎಸ್‌ಸಿಎ. ಆಗಸ್ಟ್‌ 30 ಹಾಗೂ 31ರಂದು ಸೆಮಿಫೈನಲ್‌, ಸೆಪ್ಟೆಂಬರ್‌ 1ರಂದು ಫೈನಲ್‌ ಪಂದ್ಯ ನಡೆಯಲಿದೆ.

ಟಿ20 ಸರಣಿ: ಶ್ರೀಲಂಕಾ ವಿರುದ್ಧ ಭಾರತ ‘ಸೂಪರ್‌’ ಕ್ಲೀನ್‌ಸ್ವೀಪ್

Jul 31 2024, 01:03 AM IST
3ನೇ ಟಿ20 ಪಂದ್ಯ: ಲಂಕಾ ವಿರುದ್ಧ ಸೂಪರ್‌ ಓವರ್‌ನಲ್ಲಿ ಗೆದ್ದ ಭಾರತ. 3 ಪಂದ್ಯಗಳ ಸರಣಿ 3-0 ಅಂತರದಲ್ಲಿ ಭಾರತದ ಕೈವಶ. ಬ್ಯಾಟಿಂಗ್‌ ವೈಫಲ್ಯ, ಭಾರತ 137/9. ಕೊನೆಯಲ್ಲಿ ರಿಂಕು, ಸೂರ್ಯ ಮ್ಯಾಜಿಕ್‌ ಬೌಲಿಂಗ್‌, ಲಂಕಾ 137/8 । ಹೀಗಾಗಿ ಪಂದ್ಯ ಟೈ

ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್‌ ಭರ್ಜರಿ ಗೆಲುವು

Jul 28 2024, 02:05 AM IST
ಭಾರತಕ್ಕೆ 43 ರನ್‌ ಗೆಲುವು । 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಸೂರ್ಯಕುಮಾರ್‌, ರಿಷಭ್‌ ಪಂತ್‌, ಜೈಸ್ವಾಲ್‌, ಗಿಲ್‌ ಆರ್ಭಟ, ಭಾರತ 213/7. ಲಂಕಾ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್‌

ಮಹಾರಾಜ ಟ್ರೋಫಿ ಟಿ20: ಇಂದು ಆಟಗಾರರ ಬಹುನಿರೀಕ್ಷಿತ ಹರಾಜು

Jul 25 2024, 01:16 AM IST
ಅದೃಷ್ಟ ಪರೀಕ್ಷೆಗಿಳಿದ ರಾಜ್ಯದ 240 ಆಟಗಾರರು. ಯುವ ಪ್ರತಿಭೆಗಳ ಖರೀದಿಗೆ 6 ತಂಡ ಸಜ್ಜು. ಮಯಾಂಕ್‌, ಮನೀಶ್‌, ಪಡಿಕ್ಕಲ್‌ ಸೇರಿ ಸ್ಟಾರ್‌ಗಳನ್ನು ರೀಟೈನ್‌ ಮಾಡಿಕೊಂಡಿರುವ ತಂಡಗಳು

ಸೂರ್ಯಕುಮಾರ್‌ ಯಾದವ್‌ಗೆ ಟಿ20 ತಂಡದ ನಾಯಕನ ಸ್ಥಾನ ನೀಡಿದ್ದೇಕೆ? : 3 ಕಾರಣ ಕೊಟ್ಟ ಅಗರ್ಕರ್‌

Jul 23 2024, 12:42 AM IST
ಸೂರ್ಯಕುಮಾರ್‌ ಯಾದವ್‌ಗೆ ಟಿ20 ತಂಡದ ನಾಯಕನ ಸ್ಥಾನ ನೀಡಿದ್ದೇಕೆ? ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ಕೈತಪ್ಪಿದ್ದೇಕೆ. ಕಾರಣ ಬಿಚ್ಚಿಟ್ರು ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 19
  • next >

More Trending News

Top Stories
ಧರ್ಮಸ್ಥಳ ಕೇಸ್‌ನಲ್ಲಿ ಷಡ್ಯಂತ್ರ : ಕೋರ್ಟಿಗೆ ಸರ್ಕಾರವೇ ಮಾಹಿತಿ
ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ
ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ರಾಹುಲ್‌ ಆರೋಪ ನಿರಾಧಾರ : ಚುನಾವಣಾ ಆಯೋಗ ಸ್ಪಷ್ಟನೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved