ಕೆನಾಲ್ ವಿರೋಧಿಸಿ, ತುಮಕೂರು ಜಿಲ್ಲಾ ಬಂದ್ ಬೆಂಬಲಿಸಿ: ಶಾಸಕ ಜ್ಯೋತಿ ಗಣೇಶ್ ಮನವಿ
Jun 24 2024, 01:30 AM ISTಜಿಲ್ಲೆಯ ಕೆಡಿಪಿ ಸಭೆಯಲ್ಲೂ ಕೆನಾಲ್ ಯೋಜನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಜನರ ವಿರೋಧದ ನಡುವೆಯೂ ಸರ್ಕಾರ ಮಾಗಡಿ, ರಾಮನಗರ ಭಾಗಕ್ಕೆ ಅನಧಿಕೃತವಾಗಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದೆ. ಸರ್ಕಾರದ ಈ ಕ್ರಮದಿಂದ ಜಿಲ್ಲೆಯ ಜನರ ಕುಡಿಯುವ ನೀರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.