• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹೊಸಬರ ಭರವಸೆ ಹುಟ್ಟಿಸುವ ಸಿನಿಮಾ

Apr 20 2024, 01:07 AM IST

ಒಂದು ಸೊಗಸಾದ ಅನುಭವವನ್ನಂತೂ ಸಿನಿಮಾ ಕೊಡುತ್ತದೆ. ಆದರೆ ಹೀಗೆ ಮೂರು ಮುಖ್ಯ ಕಥೆಗಳನ್ನು ಹೇಳಲು ಹೊರಟಾಗ ಅತ್ತ ಮೆಡಿಕಲ್‌ ಸಂಶೋಧನೆಯ ಬಗ್ಗೆಯ ಆಳದ ಒಳನೋಟ ಸಿಗಲ್ಲ, ಪ್ರೇಮಕ್ಕೂ ನ್ಯಾಯ ಸಿಗಲ್ಲ, ಆತ್ಮದ ಕಥೆಯೂ ಸೊರಗುತ್ತದೆ. ತೀವ್ರ ಅನುಭವವನ್ನು ಕಾತರಿಸುವವರಿಗೆ ಕೊಂಚ ನಿರಾಸೆಯಾಗುತ್ತದೆ.

ಮೇ 10ರಂದು ಶರಣ್ ಸಿನಿಮಾ ಛೂ ಮಂತರ್

Apr 19 2024, 01:03 AM IST
ಶರಣ್, ಚಿಕ್ಕಣ್ಣ ಅಭಿನಯದ ಹಾರರ್ ಸಿನಿಮಾ ‘ಛೂ ಮಂತರ್’ ಮೇ 10 ರಂದು ಬಿಡುಗಡೆ ಆಗಲಿದೆ.

ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್‌ ಆತ್ಮಹತ್ಯೆ

Apr 15 2024, 01:17 AM IST
ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್‌ (52) ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.

ಕರಿಮಣಿ ಮಾಲೀಕ ನೀನಲ್ಲ ಎಂಬ ಹೊಸ ಸಿನಿಮಾ ಘೋಷಣೆ

Apr 13 2024, 01:06 AM IST
ಸೋಷಿಯಲ್‌ ಮೀಡಿಯಾದಲ್ಲಿ ಹೈಫ್‌ ಕ್ರಿಯೇಟ್ ಮಾಡಿದ್ದ ಕರಿಮಣಿ ಮಾಲೀಕ ನೀನಲ್ಲ ಸಾಳು ಇದೀಗ ಸಿನಿಮಾವಾಗುತ್ತಿದೆ.

ನೆನಪಿರಲಿ ಪ್ರೇಮ್, ಮಾನ್ವಿತಾ ಕಾಮತ್ ಸಿನಿಮಾ ಅಪ್ಪಾ ಐ ಲವ್ ಯೂ ಇಂದು ತೆರೆಗೆ

Apr 12 2024, 01:02 AM IST
ನೆನಪಿರಲಿ ಪ್ರೇಮ್ ನಟಿಸಿರುವ ಅಪ್ಪಾ ಐ ಲವ್ ಯೂ ಚಿತ್ರ ಇಂದು ತೆರೆಗೆ ಬರುತ್ತಿದೆ.

ಝೈದ್‌ ಖಾನ್‌ ನಟನೆಯ ಹೊಸ ಸಿನಿಮಾ ಕಲ್ಟ್‌

Apr 11 2024, 12:50 AM IST
ಬನಾರಸ್‌ ಸಿನಿಮಾದಲ್ಲಿ ಸಾಫ್ಟ್‌ ಬಾಯ್‌ ಆಗಿದ್ದ ಝೈದ್‌ ಝಾನ್ ಇದೀಗ ಕಲ್ಟ್‌ ಸಿನಿಮಾದಲ್ಲಿ ರಗಡ್‌ ಲುಕ್‌ನಲ್ಲಿ ಕಾಣಿಸಿದ್ದಾರೆ.

ವಿಜಯ ರಾಘವೇಂದ್ರ ಹೊಸ ಸಿನಿಮಾ ರಿಪ್ಪನ್‌ ಸ್ವಾಮಿ

Apr 11 2024, 12:49 AM IST
ವಿಜಯ ರಾಘವೇಂದ್ರ ಹೊಸ ಸಿನಿಮಾ ರಿಪ್ಪನ್‌ ಸ್ವಾಮಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಆ ಸಿನಿಮಾ ಕುರಿತ ಮಾಹಿತಿ ಇಲ್ಲಿದೆ.

ಶೀಘ್ರ ಪಿಆರ್‌ಕೆ ಬ್ಯಾನರ್‌ನಿಂದ 2 ಸಿನಿಮಾ ಘೋಷಣೆ: ಅಶ್ವಿನಿ ಪುನೀತ್‌ರಾಜ್‌ಕುಮಾರ್‌

Apr 07 2024, 01:46 AM IST
ಅಶ್ವಿನಿ ಪುನೀತ್‌ ನಿರ್ಮಾಣದ ಓ2 ಸಿನಿಮಾ ಏ.19ಕ್ಕೆ ಬಿಡುಗಡೆಯಾಗಲಿದೆ.

ಹಾರರ್‌ ತಮಾಷೆ ಕತೆಯಲ್ಲಿ ದ್ರೋಹದ ನೆರಳು: ಮ್ಯಾಟ್ನಿ ಸಿನಿಮಾ ವಿಮರ್ಶೆ

Apr 06 2024, 12:50 AM IST
ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ನಟನೆಯ ಹಾರರ್ ಕಾಮಿಡಿ ಸಿನಿಮಾ ಮ್ಯಾಟ್ನಿ ವಿಮರ್ಶೆ.

ಅಕ್ಟೋಬರ್‌ನಲ್ಲಿ ದರ್ಶನ್ ಸಿನಿಮಾ ಡೆವಿಲ್ ರಿಲೀಸ್

Apr 06 2024, 12:46 AM IST
ಅಕ್ಟೋಬರ್‌ನಲ್ಲಿ ದರ್ಶನ್ ನಟನೆಯ ಸಿನಿಮಾ ಡೆವಿಲ್ ರಿಲೀಸ್ ಆಗಲಿದೆ. ಆ ಕುರಿತು ದರ್ಶನ್ ಮಾಹಿತಿ ನೀಡಿದ್ದಾರೆ.
  • < previous
  • 1
  • ...
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved