• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಸ್ಟಾರ್ ನಟರು ವರ್ಷಕ್ಕೆ 3-4 ಸಿನಿಮಾ ಮಾಡಿದರೆ ಏನೂ ಬದಲಾಗಲ್ಲ

May 23 2024, 01:01 AM IST
ದೊಡ್ಡ ತಾರೆಗಳು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು ಮೂರು- ನಾಲ್ಕು ಸಿನಿಮಾಗಳನ್ನು ಮಾಡಬೇಕು ಎನ್ನುವ ಚಿತ್ರರಂಗದ ಕೂಗಿಗೆ ಇಬ್ಬರು ನಟರು ಹೇಳಿದ್ದೇನು?

ಭಜರಂಗಿ ಸಿನಿಮಾ ನಟಿ, ''''''''ಕೈ'''''''' ನಾಯಕಿ ವಿದ್ಯಾ ಕೊಲೆ

May 22 2024, 12:58 AM IST
ಮೈಸೂರು ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಹಿಳಾ ಕಾಂಗ್ರೆಸ್ ನಾಯಕಿ ವಿದ್ಯಾ (32) ಅವರನ್ನು ಆಕೆಯ ಪತಿಯೇ ಸುತ್ತಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಟಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ತುರಗನೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ಜರುಗಿದೆ.

ಅರ್ಥಪೂರ್ಣ ಸಿನಿಮಾ ನಿರ್ಮಾಪಕರಿಗೆ ಸವಾಲು

May 22 2024, 12:47 AM IST
ಫಿಲಂ ಎಸ್ಥೆಟಿಕ್ಸ್‌ ಬಿಯಾಂಡ್‌ ಕರಿಕ್ಯುಲಮ್‌ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನಡೆಯಿತು. ಅರ್ಥಪೂರ್ಣ ಸಿನಿಮಾ ಮಾಡುವುದು ಸಿನಿಮಾ ನಿರ್ಮಾಪಕರಿಗೆ ಸವಾಲು ಎಂದು ಚಲನಚಿತ್ರ ನಿರ್ಮಾಪಕ ಅಭಯಸಿಂಹ ಹೇಳಿದರು.

ಚಕ್ರಾಂಕ ಸಿನಿಮಾ ಮುಹೂರ್ತ

May 22 2024, 12:46 AM IST
ಚಕ್ರಾಂಕ ಸಿನಿಮಾದ ಮುಹೂರ್ತ ತುಮಕೂರಿನಲ್ಲಿ ನಡೆದಿದೆ.

19 ವಾರದಲ್ಲಿ 112 ಸಿನಿಮಾ

May 17 2024, 12:33 AM IST
ಇದೇ ವರ್ಷ ಮೇ ತಿಂಗಳ ಹತ್ತರವರೆಗೂ ಕನ್ನಡ ಚಿತ್ರರಂಗದಲ್ಲಿ ತೆರೆಕಂಡ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚು. ಇಷ್ಟು ಚಿತ್ರಗಳ ಪೈಕಿ ಗೆದ್ದ ಸಿನಿಮಾಗಳು ಎಷ್ಟು?

ಉಪೇಂದ್ರ ಎ ಸಿನಿಮಾ ಮರುಬಿಡುಗಡೆ

May 12 2024, 01:19 AM IST
ಹಳೇ ಸಿನಿಮಾಗಳೇ ಮತ್ತೆ ಥಿಯೇಟರ್ ಆಕ್ರಮಿಸಿಕೊಳ್ಳುತ್ತಿವೆ. ಕ್ಲಾಸಿಕ್ ಕಲ್ಟ್‌ ಸಿನಿಮಾ ಉಪೇಂದ್ರ ಅವರ ಎ ಮತ್ತೆ ತೆರೆಗೆ ಅಪ್ಪಳಿಸುತ್ತಿದೆ.

ಕಾನ್ ಕಣದಲ್ಲಿ ಭಾರತೀಯ ಸಿನಿಮಾ

May 12 2024, 01:16 AM IST
ಜಗತ್ಪ್ರಸಿದ್ಧ ಕಾನ್ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಕಾನ್‌ನಲ್ಲಿ ಸ್ಪರ್ಧಿಸುತ್ತಿರುವ ಭಾರತೀಯ ಸಿನಿಮಾ ಬಗೆಗಿನ ವಿವರ ಇಲ್ಲಿದೆ.

ಫಿಲಂ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳ ಹೊಸ ಸಿನಿಮಾ ಗಾಂಧಿನಗರ

May 10 2024, 11:45 PM IST
ಬೆಂಗಳೂರಿನ ಎನ್‌ ಆರ್‌ ಫಿಲಂ ಇನ್ಸ್ಟಿಟ್ಯೂಟ್‌ನ ವಿದ್ಯಾರ್ಥಿಗಳು ಗಾಂಧಿನಗರ ಎಂಬ ಸಿನಿಮಾ ಮಾಡುತ್ತಿದ್ದಾರೆ.

ಪೋಷಕ ನಟ ಜಂಗ್ಲಿ ಪ್ರಸನ್ನ ಸಿನಿಮಾ ಸಾಹಸ

May 10 2024, 01:35 AM IST
ಪೋಷಕ ಕಲಾವಿದ ಜಂಗ್ಲಿ ಪ್ರಸನ್ನ ಕುಮಾರ್ ನಿರ್ದೇಶನದ ರಹಣಹದ್ದು ಚಿತ್ರದ ಆಡಿಯೋ ಹಾಗೂ ಟೀಸರ್ ಬಿಡುಗಡೆ ಆಗಿದೆ.

ಜಾಕಿ ಕೊಟ್ಟ ಗೆಲುವಿನಿಂದ ಮತ್ತೆರಡು ಪುನೀತ್‌ ಸಿನಿಮಾ ತೆರೆಗೆ

May 05 2024, 02:07 AM IST
ಜಾಕಿ ಯಶಸ್ಸಿನ ಹಿನ್ನೆಲೆಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ಮತ್ತಷ್ಟು ಚಿತ್ರಗಳು ಮರು ಬಿಡುಗಡೆ ಆಗಲಿವೆ.
  • < previous
  • 1
  • ...
  • 15
  • 16
  • 17
  • 18
  • 19
  • 20
  • 21
  • 22
  • 23
  • ...
  • 26
  • next >

More Trending News

Top Stories
ಗಣೇಶೋತ್ಸವಕ್ಕೆ ಮಾರ್ಗಸೂಚಿ ಬಿಡುಗಡೆ : ಕಟ್ಟುನಿಟ್ಟಾಗಿ ಅನುಕರಿಸಬೇಕು
ಜಾಲತಾಣ ದುರ್ಬಳಕೆ ಮಾಡಿದ್ರೆ ಕ್ರಮ - ಸುಳ್ಳು ಸುದ್ದಿ ಹರಡುವ ಯೂಟ್ಯೂಬರ್ಸ್‌ ಮೇಲೂ ಕೇಸ್‌ : ಸಲೀಂ
ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಮಹಾಮಳೆ ಅಬ್ಬರಕ್ಕೆ ಜನ ತತ್ತರ : 80 ಸಂಪರ್ಕ ಸೇತುವೆ ಜಲಾವೃತ
ಬಡವರ ಜೇಬಿಗೆ ನಮ್ಮ ಸರ್ಕಾರ ₹1 ಲಕ್ಷ ಕೋಟಿ ಹಾಕಿದೆ : ಡಿಕೆಶಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved