ಗಲಭೆ ಸೃಷ್ಟಿಗೆ ಹರೀಶ ಯತ್ನ; ಆರೋಪ: ದಿನೇಶ ಕೆ.ಶೆಟ್ಟಿ
Sep 07 2025, 01:00 AM ISTಸಾಮರಸ್ಯದಿಂದಿರುವ ದಾವಣಗೆರೆ ಮಹಾನಗರ ಶಾಂತವಾಗಿರುವುದು ಬಿಜೆಪಿಯವರಿಗೆ ಇಷ್ಟವಿಲ್ಲದಂತಿದ್ದು, ಎಲ್ಲಾ ಜಾತಿ-ಧರ್ಮೀಯರು ಸಹೋದರರಂತೆ ಸಹಬಾಳ್ವೆ ನಡೆಸುತ್ತಿರುವುದನ್ನು ಸಹಿಸಲಾಗದೇ ಹರಿಹರ ಶಾಸಕ ಬಿ.ಪಿ.ಹರೀಶ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಆರೋಪಿಸಿದರು.