• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಅಯೋಧ್ಯೆ ಏರ್‌ಪೋರ್ಟ್‌ ಕಾಮಗಾರಿಯಲ್ಲಿ ಕನ್ನಡಿಗ ಅಧಿಕಾರಿ

Mar 04 2024, 01:16 AM IST
ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಎಜಿಎಂ ಮಂಗಳೂರಿನ ಅನಿಲ್‌ದಾಸ್‌ ಬೇಕಲ್‌ ಆಯೋಧ್ಯೆಯ ಮಹರ್ಷಿ ವಾಲ್ಮೀಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿಯಲ್ಲಿ ಕೆಲಸ ಮಾಡಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಕೆನಡಾ ಕನ್ನಡಿಗ ಸಂಸದ ಆರ್ಯ ಹರ್ಷ

Feb 01 2024, 02:02 AM IST
140 ಕೋಟಿ ಹಿಂದುಗಳಿಗೆ ಮಂದಿರದಿಂದ ಹೊಸಯುಗ ಆರಂಭವಾಗಿದೆ. ಮಂದಿರ ಉದ್ಘಾಟನೆಯ ಭಾವನಾತ್ಮಕ ಕ್ಷಣವನ್ನು ಲೈವ್‌ನಲ್ಲಿ ವೀಕ್ಷಿಸಿದ್ದೇನೆ ಎಂದು ಕೆನಡಾದ ಕನ್ನಡಿಗ ಸಂಸದ ಆರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಒಮಾನ್‌ನಲ್ಲಿ ಕನ್ನಡಿಗ ದಂಪತಿ ಶ್ರೀನಿವಾಸ ಕಲ್ಯಾಣ ಮಹೋತ್ಸವ

Jan 29 2024, 01:35 AM IST
ರಾಮಕೃಷ್ಣ, ಶಶಿಧರ ಶೆಟ್ಟಿ ಕುಟುಂಬದಿಂದ ಓಮಾನ್‌ನಲ್ಲಿ ಶ್ರೀನಿವಾಸ ಕಲ್ಯಾಣ ಪೂಜೆ ನೆರವೇರಿಸಲಾಯಿತು.

ದೋಹಾದಲ್ಲಿ ಕನ್ನಡಿಗ ಫುಟ್ಬಾಲಿಗ ಕೆಂಪಯ್ಯ ಜೀವನಚರಿತ್ರೆ ಬಿಡುಗಡೆ

Jan 29 2024, 01:31 AM IST
1950ರ ದಶಕದಲ್ಲಿ ಕೆಂಪಯ್ಯ ಏಷ್ಯಾದ ಅಪ್ರತಿಮ ಮಿಡ್‌ ಫೀಲ್ಡರ್‌ ಆಗಿದ್ದರು ಎಂದು ವಿಂಡ್ಸರ್‌ ಜಾನ್‌ ತಿಳಿಸಿದರು. ಕೆಂಪಯ್ಯ ಕುರಿತ ಜೀವನಚರಿತ್ರೆಯನ್ನು ಸುಮಾ ಅವರು ಬರೆದಿದ್ದು, ದೋಹಾದ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕನ್ನಡಿಗ ಗಣೇಶ ಭಟ್‌ ಕೆತ್ತಿದ್ದ ರಾಮನ ಫೋಟೋ ಬಿಡುಗಡೆ

Jan 25 2024, 02:06 AM IST
ಕೃಷ್ಣಶಿಲೆಯಿಂದ ಮಾಡಿದ್ದ ರಾಮಲಲ್ಲಾ ಮೂರ್ತಿ ಚಿತ್ರ ಅನಾವರಣವಾಗಿದೆ. ಇದನ್ನು ಕರ್ನಾಟಕದ ಇಡಗುಂಜಿಯ ಗಣೇಶ್‌ ಭಟ್‌ ಹೆಗ್ಗಡದೇವನಕೋಟೆಯಲ್ಲಿ ಸಿಗುವ ಕೃಷ್ಣಶಿಲೆಯನ್ನು ತಯಾರಿಸಿ ನಿರ್ಮಾಣ ಮಾಡಿದ್ದರು.

ನಾಸಿನ್ ಅಕಾಡೆಮಿ ಸಾಕಾರಕ್ಕೆ ಶ್ರಮಿಸಿದ ಕನ್ನಡಿಗ ನಾರಾಯಣಸ್ವಾಮಿ

Jan 24 2024, 02:02 AM IST
ಕರ್ನಾಟಕದ ಅಂಚಿನಲ್ಲಿ ಆಂಧ್ರಪ್ರದೇಶದ ಪಾಲಾಸಮುದ್ರಂನಲ್ಲಿ ಸ್ಥಾಪಿತವಾದ ನಾಸಿನ್ ಅಕಾಡೆಮಿಯು ಭಾರತದಲ್ಲೇ ಇದೀಗ ವಿಶಾಲ ಹಾಗೂ ಶ್ರೀಮಂತ ತಂತ್ರಜ್ಞಾನ ಹೊಂದಿದ ಅಕಾಡೆಮಿ ಎನ್ನಲಾಗುತ್ತಿದೆ.ಆಂಧ್ರಪ್ರದೇಶದ ಪಲಾಸಮುದ್ರಂನಲ್ಲಿ 500 ಎಕರೆ ವಿಸ್ತೀರ್ಣದಲ್ಲಿ ಐಆರ್ ಎಸ್ ಅಧಿಕಾರಿಗಳಿಗೆ ಅಂತಲೇ ತರಬೇತಿ ಅಕಾಡೆಮಿಯನ್ನು ನಿರ್ಮಿಸಲು ದಕ್ಷ ಹಾಗೂ ಪ್ರಾಮಾಣಕ ಅಧಿಕಾರಿ ನಾರಾಯಣಸ್ವಾಮಿ ಅವರನ್ನು ಕೇಂದ್ರ ಸರ್ಕಾರವು ನೇಮಿಸಿತ್ತು.

ಕನ್ನಡಿಗ ಡಾ. ವಿವೇಕ್ ಮೂರ್ತಿಗೆ ಅಮೆರಿಕ ಸರ್ಕಾರದಿಂದ ಮತ್ತೊಂದು ಮಹತ್ವದ ಹುದ್ದೆ

Jan 11 2024, 01:30 AM IST
ಡಬ್ಲುಎಚ್‌ಒನಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಮೂರ್ತಿ ಮರುನೇಮಕವಾಗಿದ್ದಾರೆ. ಈಗಾಗಲೇ ಅಮೆರಿಕದ ಸರ್ಜನ್‌ ಜನರಲ್‌ ಆಗಿರುವ ಮೂರ್ತಿಗೆ ಮತ್ತೊಂದು ಮಹತ್ವದ ಹುದ್ದೆ ದೊರಕಿದಂತಾಗಿದೆ.

ರಣಜಿ: ಕನ್ನಡಿಗ ವೇಗಿ ಕೌಶಿಕ್‌ ದಾಳಿಗೆ ಪಂಜಾಬ್‌ ಶೇಕ್‌!

Jan 06 2024, 02:00 AM IST
ಕರ್ನಾಟಕದ ಯುವ ವೇಗಿ ವಾಸುಕಿ ಕೌಶಿಕ್‌ ಮತ್ತೆ ಮತ್ತೆ ಎದುರಾಳಿಗಳ ನಿದ್ದೆಗೆಡಿಸುತ್ತಿದ್ದಾರೆ. ಈ ಬಾರಿ ಅವರ ಆರ್ಭಟಕ್ಕೆ ತತ್ತರಿಸಿದ್ದು ಪಂಜಾಬ್‌ ತಂಡ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಶುಕ್ರವಾರ ಅವರು ಪಡೆದಿದ್ದು 7 ವಿಕೆಟ್‌. ಪರಿಣಾಮ ಪಂಜಾಬ್‌ ಕೇವಲ 152ಕ್ಕೆ ಆಲೌಟ್‌. ಕರ್ನಾಟಕ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದೆ.

ಕುಸಿದ ಭಾರತಕ್ಕೆ ಕನ್ನಡಿಗ ರಾಹುಲ್ ಆಸರೆ!

Dec 27 2023, 01:32 AM IST
ಉಳಿದೆಲ್ಲಾ ಬ್ಯಾಟರ್‌ಗಳು ದ.ಆಫ್ರಿಕಾ ವೇಗಿಗಳನ್ನು ಎದುರಿಸಲು ಪರದಾಡಿದರೆ, ಕೆ.ಎಲ್‌.ರಾಹುಲ್‌ ಮಾತ್ರ ಬಂಡೆಯಂತೆ ಕ್ರೀಸ್‌ನಲ್ಲಿ ನಿಂತರು. ಹೋರಾಟದ 70 ರನ್‌ ಸಿಡಿಸಿ ತಂಡವನ್ನು ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು.

ಸಮರ್ಥ ಕನ್ನಡಿಗ ಸಂಸ್ಥೆಯಿಂದ 10 ಮಂದಿಗೆ ವಾರ್ಷಿಕ ಪ್ರಶಸ್ತಿ

Oct 30 2023, 12:30 AM IST
ಮಡಿಕೇರಿಯ ಓಂಕಾರ ಸದನದಲ್ಲಿ ನ.5ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಮರ್ಥ ಕನ್ನಡಿಗರು ಸಂಸ್ಥೆಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ.
  • < previous
  • 1
  • 2
  • 3
  • 4
  • next >

More Trending News

Top Stories
ಆಲಮಟ್ಟಿ ಅಣೆಕಟ್ಟು ಪುನಶ್ಚೇತನ ಕಾಮಗಾರಿ ಶುರು
ಗ್ಯಾರಂಟಿ ಹೆಸರಲ್ಲಿ ಅಭಿವೃದ್ಧಿ ಕಡೆಗಣನೆ : ನಿಖಿಲ್‌
43 ಕಿಮೀ ಉದ್ದದ ಇಂಗ್ಲಿಷ್‌ ಕಾಲುವೆ 13.37 ಗಂಟೆಯಲ್ಲಿ ಈಜಿದ ಚನ್ನಣ್ಣವರ ತಂಡ!
ಕೆಎಸ್ಸಾರ್ಟಿಸಿಯಲ್ಲಿ 8 ವರ್ಷದ ಬಳಿಕ ನೇಮಕ ಪ್ರಕ್ರಿಯೆ ಶುರು
ಶಾಲೆ ಶುರುವಾಗಿ 20 ದಿನ ಆದ್ರೂ ಶೂ, ಸಾಕ್ಸ್‌ ಇಲ್ಲ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved