ಮಾತೃಭೂಮಿ, ತಂದೆ-ತಾಯಿ ಋಣ ಮರೆಯದಿರಿ: ಡಾ.ಶಿವಾನಂದ ಮಾಸ್ತಿಹೊಳಿ
Sep 17 2024, 12:54 AM ISTಕಷ್ಟಗಳನ್ನು ಸಹಿಸಿ ಮಕ್ಕಳನ್ನು ಸಾಕು, ಸಲುಹಿ ಶಿಕ್ಷಣ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿಸಿದ ತಂದೆ-ತಾಯಿಗಳನ್ನು ಎಂದಿಗೂ ಮರೆಯಬಾರದು ಎಂದು ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ, ವಿಜಯಪುರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.