• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಶಾಲಾ ಮಕ್ಕಳನ್ನು ತರಕಾರಿ, ಮೊಟ್ಟೆ ತರಲು ಬಳಸಿಕೊಂಡರೆ ಕ್ರಮ: ಬಿಇಒ ನಾರಾಯಣ ಎಚ್ಚರಿಕೆ

Oct 31 2025, 01:45 AM IST
ಶತಮಾನ ಪೂರೈಸಿರುವ ಈ ಶಾಲೆಗೆ ಸರ್ಕಾರದಿಂದ ವಿಶೇಷ ಅನುದಾನ ಬರುತ್ತಿದೆ. ಇದರಿಂದ ಅಗತ್ಯವಾದ ಮೂಲಸೌಕರ್ಯಗಳು ಮಕ್ಕಳಿಗೆ ದೊರೆಯಲಿದೆ. ಆಂಗ್ಲ ಮಾಧ್ಯಮ ಶಾಲೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ. ಪೋಷಕರ ವಿಶ್ವಾಸ ಕೂಡ ಅಧಿಕವಾಗಿದೆ. ಇದನ್ನು ಅರಿತು ಶಿಕ್ಷಕರು ಕಾರ್ಯನಿರ್ವಹಿಸಬೇಕು. ಮತ್ತೊಮ್ಮೆ ಈ ರೀತಿಯಾಗಿ ವಿದ್ಯಾರ್ಥಿಗಳ ದುರ್ಬಳಕೆ ಕಂಡುಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಿರಂತರ ಮಳೆಗೆ ನೆಲಕಚ್ಚಿದ ರಾಗಿ, ತರಕಾರಿ ಬೆಳೆ

Oct 26 2025, 02:00 AM IST
ಜಿಲ್ಲೆಯಲ್ಲಿ ರೈತರು ಪ್ರಮುಖ ವಾಣಿಜ್ಯ ಬೆಳೆಯಾಗಿ ಟೊಮೆಟೋ, ಆಲೂಗಡ್ಡೆ ಜೊತೆಗೆ ಕ್ಯಾರೇಟ್ ಮತ್ತು ಎಲೆಕೋಸು ಬೆಳೆಯುತ್ತಾರೆ. ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗಿದೆ. ಮಳೆರಾಯನ ಕರಿನೆರಳು ಈ ಬೆಳೆಗಳ ಮೇಲು ಬಿದ್ದಿದ್ದು, ಬಹುತೇಕ ಬೆಳೆಗಳಲ್ಲಿ ತೇವಾಂಶ ಹೆಚ್ಚಾಗಿ ಅಂಗಮಾರಿಗೆ ತುತ್ತಾಗಿದೆ.

ಅ.೧೬ಕ್ಕೆ ಮಂಡ್ಯ ನಗರ ತರಕಾರಿ ಮಾರುಕಟ್ಟೆ ಲೋಕಾರ್ಪಣೆ

Oct 14 2025, 01:00 AM IST
ಮಂಡ್ಯ ನಗರದ ಹೃದಯಭಾಗದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆ ಅ.೧೬ರಂದು ಲೋಕಾರ್ಪಣೆಗೊಳ್ಳಲಿದೆ. ಸುಮಾರು ೯ ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತರಕಾರಿ ಮಾರುಕಟ್ಟೆಯನ್ನು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ವರುಣಾರ್ಭಟ: ಹಣ್ಣು, ತರಕಾರಿ, ಹೂ ಬೆಳೆಗೆ ಹಾನಿ

Sep 20 2025, 01:00 AM IST
ಚಿಕ್ಕಬಳ್ಳಾಪುರ ನಗರದಲ್ಲಿ ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ರಸ್ತೆಯಲ್ಲೇ ನಿಂತಿದೆ. ನಗರದ ಬಜಾರ್ ರಸ್ತೆ,ಎಂಜಿ ರಸ್ತೆ, ಬಿ.ಬಿ.ರಸ್ತೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 44 ಮತ್ತು 239 ರಲ್ಲಿ ರಸ್ತೆಗಳು ಕೆರೆ ಮತ್ತು ನದಿಗಳಾಗಿ ಮಾರ್ಪಟ್ಟಿದ್ದವು. ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ವಾಪಸಂದ್ರ- ಮಂಚನಬಲೆ ಸಂಪರ್ಕಿಸುವ ಕೆಳಸೇತುವೆ ಜಲಾವೃತಗೊಂಡಿತ್ತು

ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ಕೊಡಿ

Sep 18 2025, 01:10 AM IST
ಹೂವು, ಹಣ್ಣು- ಹಂಪಲು, ತರಕಾರಿ ಮಾರಾಟಕ್ಕೆ ಮುಕ್ತ ಅವಕಾಶ ನೀಡುವಂತೆ ಬಜರಂಗ ದಳದಿಂದ ಬುಧವಾರ ನಗರಸಭೆಗೆ ಮನವಿ ನೀಡಲಾಯಿತು.

ತೊಟ್ಟಂ ಚರ್ಚಿನಲ್ಲಿ ಸರ್ವಧರ್ಮ ಸಮನ್ವಯದ ತರಕಾರಿ ಸಂತೆ

Sep 08 2025, 01:01 AM IST
ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ರೈತರು, ಸಾವಯವ ಗೊಬ್ಬರದಿಂದ ಬೆಳೆದ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂಡೆ, ಬಸಳೆ, ಇತರ ತರಕಾರಿಗಳನ್ನು ತಂದು ಮಾರಾಟಕ್ಕಿಟ್ಟಿದ್ದರು. ತರಕಾರಿ ಸಂತೆಗೆ ಹಲವರು ಭೇಟಿ ನೀಡಿ, ಶುದ್ಧ, ಸಾವಯವ ತರಕಾರಿ ಖರೀದಿಸಿದರು.

ತರಕಾರಿ ಮಾರುವ ಮಗಳ ಮುಡಿಗೇರಿದ ನಾಲ್ಕು ಚಿನ್ನದ ಪದಕಗಳು!

Sep 05 2025, 01:00 AM IST
ಸತತ ಓದು, ಪ್ರಾಧ್ಯಾಪಕರ ಮಾರ್ಗದರ್ಶನ ನನಗೆ ಹೆಚ್ಚು ಸಹಕಾರಿಯಾಯಿತು

ತರಕಾರಿ ಬೆಳೆದು ಮಾದರಿಯಾದ ರೈತ

Aug 11 2025, 12:30 AM IST
ಮಳೆಗಾಲದಲ್ಲಿ ಜೌಗು ಭೂಮಿಯಿಂದಾಗಿ ಬೆಳೆ ಕಳೆದುಕೊಳ್ಳುವ ಸ್ಥಿತಿಯಲ್ಲಿ ಚಿಂತೆಗೀಡಾಗುವ ರೈತರಿಗೆ ವಿಭಿನ್ನ ಪದ್ಧತಿಯ ಮೂಲಕ ತಾಲೂಕಿನ ಎಲಿವಾಳ ಗ್ರಾಮದ ರೈತನೋರ್ವ ತರಕಾರಿ ಬೆಳೆದು ರೈತ ಸಮೂಹಕ್ಕೆ ಮಾದರಿಯಾಗಿದ್ದಾರೆ.

ತರಕಾರಿ ಬ್ರಶ್ಶು, ಚಿಕ್ಕಿ ಮಿಠಾಯಿಯಿಂದ ‘ಸಂಕಲ್ಪ’ ಕೋಟಿ ವಹಿವಾಟು

Jul 29 2025, 03:17 AM IST

ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಸ್ವಂತ ಕಂಪನಿಯ ಸಂಕಲ್ಪ ಮಾಡಿದ ಶಮಂತ್‌ । ಆರಂಭದಲ್ಲಿ ಮೈ ಉಜ್ಜುವ ನೈಸರ್ಗಿಕ ಬ್ರಶ್‌ । ಜೊತೆಗೆ ಚಿಕ್ಕಿ ಮಿಠಾಯಿ ಮಾಡಿ ₹1 ಕೋಟಿ ವ್ಯವಹಾರ

ವಸತಿ ಶಾಲೆ ಮಕ್ಕಳಿಗೆ ಕೊಳೆತ ತರಕಾರಿ, ಅರೆಬೆಂದ ಅನ್ನ!

Jul 28 2025, 12:37 AM IST
ವಸತಿ ಶಾಲೆಯ ಮುಂಭಾಗದಲ್ಲಿ ಮಕ್ಕಳ ಪಾಲಕರು ಪತ್ರಕರ್ತರ ಮುಂದೆ ವಸತಿ ನಿಲಯದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು
  • < previous
  • 1
  • 2
  • 3
  • 4
  • 5
  • 6
  • 7
  • next >

More Trending News

Top Stories
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
ಜನಸಂಖ್ಯೆಯ 10% ಮಂದಿಯಿಂದ ಸೇನೆ ನಿಯಂತ್ರಣ: ರಾಗಾ ವಿವಾದ
ಬಿಹಾರದಲ್ಲಿ ಎನ್‌ಡಿಎಗೆ ಬಹುಮತ ? - 153-164 ಸ್ಥಾನ ಗೆಲುವು : ಐಎಎನ್‌ಎಸ್‌ ಸರ್ವೆ
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ಅಪ್ಪಟ ಗ್ರಾಮೀಣ ಸೊಗಡಿನ ರಾಜಕಾರಣಿ ಮೇಟಿ ಇನ್ನಿಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved