ಕೃಷ್ಣ ನದಿ, ಘಟಪ್ರಭ ಕಾಲುವೆಗೆ ನೀರು ಹರಿಸಿ
Apr 09 2024, 12:46 AM ISTಪಾಲಬಾವಿ: ಕುಡಚಿ ಮತ ಕ್ಷೇತ್ರದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮಹಾರಾಷ್ಟ್ರದ ಕೊಯ್ನಾ ಡ್ಯಾಮ್ನಿಂದ ಕೃಷ್ಣಾ ನದಿಗೆ ಹಾಗೂ ಘಟಪ್ರಭ ಎಡದಂಡೆ ಕಾಲುವೆಗೆ ಹಿಡಕಲ್ ಜಲಾಶಯದಿಂದ ನೀರು ಹರಿಸಬೇಕು. ಕ್ಷೇತ್ರದ ಜನರ ನೀರಿಗಾಗಿ ಹಾಹಾಕಾರ ನಿಲ್ಲಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪಿ.ರಾಜೀವ್ ಒತ್ತಾಯಿಸಿದರು.