ಕನ್ನಡದ ಕೃತಿಗೆ ಬೂಕರ್ ಪ್ರಶಸ್ತಿ; ನಮ್ಮ ನಾಡಿಗೆ ಸಂದ ಗೌರವ: ಮಧು ಜಿ.ಮಾದೇಗೌಡ
May 25 2025, 01:57 AM ISTಖ್ಯಾತ ಸಾಹಿತಿ, ವಕೀಲೆ, ಪತ್ರಕರ್ತೆ ಹಾಗೂ ಜನಪರ ಹೋರಾಟಗಾರ್ತಿ ಬಾನು ಮುಸ್ತಾಕ್ ಅವರ ಹಸೀನಾ ಮತ್ತು ಇತರೆ ಕಥೆಗಳು ಕೃತಿಯನ್ನು ದೀಪಾ ಭಾಸ್ತಿ ಎಂಬುವರು ಹಾರ್ಟ್ ಲ್ಯಾಂಪ್ ಅಂದರೆ, ಎದೆಯ ಹಣತೆ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದು, ಈ ಕೃತಿಗೆ ಬೂಕರ್ ಪ್ರಶಸ್ತಿ ಸಂದಿದ್ದು, ಕನ್ನಡ ಭಾಷೆಗೆ ಸಿಕ್ಕ ಮೊದಲ ಪ್ರಶಸ್ತಿ.