ಡಾ. ಶ್ರೀನಿವಾಸ ಪಾಡಿಗಾರಗೆ ಶಾಸನತಜ್ಞ ರಾಷ್ಟ್ರೀಯ ಪ್ರಶಸ್ತಿ
Jul 21 2025, 12:00 AM ISTಭಾರತ ಸರ್ಕಾರದ ಪ್ರಥಮ ಭಾರತೀಯ ಪ್ರಧಾನ ಶಾಸನತಜ್ಞರಾಗಿದ್ದ ರಾವ್ ಬಹಾದ್ದೂರ ವಿ. ವೆಂಕಯ್ಯ ಅವರ ಹೆಸರಿನಲ್ಲಿ ಅವರ ಮರಿಮೊಮ್ಮಗಳು ಸುನೀತಾ ಮಾಧವನ್ ಚೆನ್ನೈನ ತಮಿಳು ಹೆರಿಟೇಜ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಈ ಪ್ರಶಸ್ತಿಯನ್ನು ಶಾಸನ ಶೋಧನೆ, ಹೊಸ ದೃಷ್ಟಿಕೋನಗಳಿಂದ ಶಾಸನಗಳ ಪರಾಮರ್ಶೆ, ಶಾಸನಗಳಲ್ಲಿರುವ ವಿಶಿಷ್ಟ ಮಾಹಿತಿಗಳ ಪ್ರಕಾಶನ ಮುಂತಾದವುಗಳಿಗೆ ಅಸಾಧಾರಣ ಕೊಡುಗೆ ನೀಡಿರುವ ಹಿರಿಯ ವಿದ್ವಾಂಸನಿಗೆ ಈ ಗೌರವ ಪ್ರಶಸ್ತಿ ಕೊಡಲಾಗುತ್ತದೆ.