ಏ.೪ರಂದು ಲಲಿತಾ ನಾಯಕ್ ಮಾನವತಾ ಪ್ರಶಸ್ತಿ ಪ್ರದಾನ
Mar 27 2025, 01:08 AM ISTಬಡಾವಣೆ ನಗರಸಭಾ ವ್ಯಾಪ್ತಿಯ ೩೪ನೇ ವಾರ್ಡ್ಗೆ ಸೇರಿದ್ದರೂ ಹಲವು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಬಡಾವಣೆಗೆ ಹೋಗುವುದಕ್ಕೆ ಸರಿಯಾದ ರಸ್ತೆಗಳಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಕುಸಿದುಬೀಳುವ ಸ್ಥಿತಿಯಲ್ಲಿದೆ. ಸಮುದಾಯ ಭವನದೊಳಗೆ ಗ್ರಂಥಾಲಯ ನಡೆಯುತ್ತಿದೆ. ೩೫ ವರ್ಷಗಳಿಂದ ವ್ಯವಸ್ಥಿತವಾಗಿ ಅಭಿವೃದ್ಧಿ ಕಾಣುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ.