ಶಿಗ್ಗಾಂವಿಯನ್ನು ಬೊಮ್ಮಾಯಿ ಕಪಿಮುಷ್ಟಿಯಿಂದ ತಪ್ಪಿಸಿ-ಅಜ್ಜಂಪೀರ ಖಾದ್ರಿ
Nov 05 2024, 01:30 AM ISTಶಿಗ್ಗಾಂವಿ ಕ್ಷೇತ್ರ ಕಳೆದ ೧೭ ವರ್ಷಗಳಿಂದ ಬೊಮ್ಮಾಯಿ ಅವರ ಕಪಿಮುಷ್ಟಿಯಲ್ಲಿದ್ದು, ಅದನ್ನು ತಪ್ಪಿಸಿ, ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಋಣ ತೀರಿಸಿ ಎಂದು ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಹೇಳಿದರು.