ಮುಸ್ಲಿಂ ತುಷ್ಟೀಕರಣದಿಂದ ಕರ್ನಾಟಕ ಮುಂದೊಂದು ದಿನ ಕಾಶ್ಮೀರ ಆದೀತು: ಆಂದೋಲಾ ಶ್ರೀ
Apr 23 2024, 12:52 AM ISTಆರ್ಎಸ್ಸೆಸ್ ತೆಗಳುವ ಈ ಕೂಗುಮಾರಿ ಸಚಿವ ಜೋಡಿಗೆ ದಮ್ ಇದ್ದರೆ ಹುಬ್ಬಳ್ಳಿ ನೇಹಾ ಹತ್ಯೆಯ ಹಂತಕ ಫಯಾಜ್ನನ್ನು ಉಗ್ರ ಎನ್ನಲಿ, ಉಗ್ರ ಪಟ್ಟ ಕಟ್ಟಿರೆಂದು ಹೇಳಿಕೆ ಕೊಡಲಿ, ಇದೊಂದು ಭೀಭತ್ಸ ಕತ್ಯವೆಂದು ಹತ್ಯೆಯನ್ನು ಖಂಡಿಸಲಿ ನೋಡೋಣ.