ಹುಚ್ಚರಂತೆ ವರ್ತಿಸುತ್ತಿರುವ ಯತ್ನಾಳ: ಹಿಂಡಸಗೇರಿ
Dec 07 2023, 01:15 AM ISTಪಾಳೆ ಗ್ರಾಮದಲ್ಲಿ ನಡೆದ ಧರ್ಮಗುರುಗಳ ಮಹಾಸಮ್ಮೇಳನದಲ್ಲಿ ಐಸಿಸ್ ಉಗ್ರರ ಜತೆ ನಂಟು ಇದ್ದವರು ಭಾಗಿಯಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಈ ರೀತಿ ಹುಚ್ಚರಂತೆ ವರ್ತಿಸುವುದನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ, ಮುಸ್ಲಿಂ ಧರ್ಮಗುರುಗಳ ಸಮ್ಮೇಳನದ ಉಸ್ತುವಾರಿ ಎ.ಎಂ. ಹಿಂಡಸಗೇರಿ ಹೇಳಿದರು.