ರೈತರು, ವೃದ್ಧರು, ಮಹಿಳೆಯರು ಹೇಳುವ ಸಮಸ್ಯೆ ನಿಜವಾಗಿರುತ್ತದೆ. ಅವರನ್ನು ಕಣ್ಣೀರು ಹಾಕಿಸಬೇಡಿ. ಸತ್ಯಕ್ಕೆ ನಿಧಾನವಾಗಿಯಾದರೂ ಜಯ ಸಿಗುತ್ತದೆ. ಅಧಿಕಾರಿಗಳು ಸ್ಪಂದಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮರವರು ಅಧಿಕಾರಿಗಳಿಗೆ ಸೂಚಿಸಿದರು.