ಸೂಕ್ತ ಮೀಟರಿಂಗ್ ವ್ಯವಸ್ಥೆ ಹಾಗೂ ಹಣ ಪಾವತಿ ಮಾಡದ ಎಸ್ಕಾಂಗಳಿಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್ಸಿ) ಕಠಿಣ ಕ್ರಮದ ಎಚ್ಚರಿಕೆ ನೀಡಿದೆ.