ಧರ್ಮ ಜಾಗೃತಿ ಯಾತ್ರೆ ಪ್ರಚಾರ ರಥಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ
Jan 13 2024, 01:32 AM ISTಜ.26, 27, 28 ರಂದು ಶ್ರೀಮರೀದೇವರು ಸ್ವಾಮೀಜಿಗಳ 130 ಜಯಂತಿ, ತ್ರಿನೇತ್ರ ಮಹಂತ ಸ್ವಾಮೀಜಿಗಳ 25ನೇ ವರ್ಷದ ಪಟ್ಟಾಧಿಕಾರ ರಜತ ಮಹೋತ್ಸವ, ನಾಡಿನ ವಿವಿಧ ಮಠಗಳಿಂದ ಮಠಾಧೀಶರು ಭಾಗಿ, ವಿವಿಧ ಧಾರ್ಮಿಕ ಸಮಾರಂಭ ಆಯೋಜನೆ