ಸ್ವಜಾಗೃತಿ ಇದ್ದಲ್ಲಿ ಸೈಬರ್ ವಂಚನೆಗಳಿಂದ ರಕ್ಷಣೆ ಸಾಧ್ಯ
Nov 13 2024, 12:47 AM ISTಸ್ವಯಂ ಜಾಗ್ರತಿ ಬುದ್ಧಿ, ಚತುರತೆಯಂಥ ಪ್ರತಿಭೆಗಳಿದ್ದಲ್ಲಿ ಆನ್ಲೈನ್ ಮುಖಾಂತರ ವಂಚಿಸುವ ಯಾವುದೇ ಸೈಬರ್ ಅಪರಾಧಗಳಿಗೆ ಒಳಗಾಗದೇ ನಮ್ಮ ಸುರಕ್ಷತೆ ಸಾಧ್ಯವಾಗುವುದು ಎಂದು ಬೆಳಗಾವಿ ವಿಟಿಯು ಶೈಕ್ಷಣಿಕ ಸೆನೆಟ್ ಸದಸ್ಯ, ಚಿಕ್ಕಬಳ್ಳಾಪುರ ಎಸ್ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಚಾರ್ಯ ಡಾ. ಜಿ.ಟಿ.ರಾಜು ಹೇಳಿದ್ದಾರೆ.