ನ್ಯಾಯಮೂರ್ತಿ ಶಿವರಾಜ ಪಾಟೀಲರ ಆತ್ಮಕಥನ ಕಳೆದ ಕಾಲ ನಡೆದ ದೂರ ಬಿಡುಗಡೆಗೆ ಸಿದ್ಧವಾಗಿದೆ. ಹಿರಿಯರ ಬಗ್ಗೆ ಗೌರವ, ಕಿರಿಯರ ಕುರಿತು ಪ್ರೀತಿ, ಸಹೋದ್ಯೋಗಿಗಳ ಕುರಿತು ಅಕ್ಕರೆ, ತನ್ನ ಬದುಕಿನ ಕುರಿತು ಸ್ಪಷ್ಟ ನಿಲುವು ಇಟ್ಟುಕೊಂಡು ಅವರು ಸಾಗಿದ ಬದುಕಿನ ಪುಟಗಳನ್ನು ಅವರು ನೆನಪಿಸಿಕೊಂಡಿದ್ದಾರೆ
ನಿರ್ಮಾಪಕ ದಿ.ರಾಮು, ನಿರ್ದೇಶಕ ಬಿ ಎಸ್ ಲಿಂಗದೇವರು, ನಟ ಡಾಲಿ ಧನಂಜಯ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಸಾಧಕರಿಗೆ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನೀಡುವ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ.