ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ನಾಳೆ ಅಲ್ಲ, ನಾಡಿದ್ದು ಮೋದಿ ಪ್ರಮಾಣ?
ಇಂದು ಎನ್ಡಿಎ ಸಂಸತ್ ಸದಸ್ಯರ ಸಭೆ ನಡೆಯಲಿದ್ದು, ಮೈತ್ರಿಕೂಟ ನಾಯಕ ಆಗಿ ಮೋದಿ ಆಯ್ಕೆಯಾಗಲಿದ್ದಾರೆ. ಬಳಿಕ ಸರ್ಕಾರ ರಚನೆಗೆ ಹಕ್ಕು ಮಂಡನೆಯಾಗಲಿದೆ.
ಶೇ.46ರಷ್ಟು ನೂತನ ಸಂಸದರ ಮೇಲಿದ ಕ್ರಿಮಿನಲ್ ಕೇಸು!
ಲೋಕಸಭೆಗೆ ಆಯ್ಕೆಯಾದ 543 ಸದಸ್ಯರಲ್ಲಿ 251 ಅಂದರೆ ಶೇ. 46 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ.
ಕಂಗನಾಗೆ ಕಪಾಳ ಮೋಕ್ಷ
ಪದ್ಮ ಪ್ರಶಸ್ತಿ ಮತ್ತು 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟಿ ಹಾಗೂ ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ರಾಣಾವತ್ ಮೇಲೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಐಎಸ್ಎಫ್ ಸಿಬ್ಬಂದಿಯೊಬ್ಬರು ಕಪಾಳಮೋಕ್ಷ ಮಾಡಿದ ಆಘಾತಕಾರಿ ಘಟನೆ ಗುರುವಾರ ನಡೆದಿದೆ.
ಲೋಕಸಭಾ ಚುನಾವಣೆ: ಶೇ.65.79 ಮತದಾನ
18ನೇ ಲೋಕಸಭಾ ಚುನಾವಣೆಯಲ್ಲಿ ಅಂಚೆ ಮತದಾನ ಹೊರತು ಪಡಿಸಿ ಶೇ.65.79 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸರ್ಕಾರ ರಚನೆಗೂ ಮುನ್ನವೇ ಜೆಡಿಯು, ಎಲ್ಜೆಪಿ ಕ್ಯಾತೆ!
ಸರ್ಕಾರ ರಚನೆಗೂ ಮುನ್ನವೇ ಜೆಡಿಯು, ಎಲ್ಜೆಪಿ ಕ್ಯಾತೆ ತೆಗೆದಿದ್ದು ಅಗ್ನಿವೀರ್ ಬಗ್ಗೆ ಅಪಸ್ವರ ಎತ್ತಿದ್ದು, ಜಾತಿ ಗಣತಿಗೂ ಆಗ್ರಹ ಮಾಡಿವೆ.
ಲೋಕಸಭೆಯಲ್ಲಿ ರಾಹುಲ್ಗೆ ವಿಪಕ್ಷ ನಾಯಕ ಹೊಣೆ?
ಕೇಂದ್ರದಲ್ಲಿ ಎನ್ಡಿಎ ಹ್ಯಾಟ್ರಿಕ್ ಸಾಧಿಸಿದರೂ, ಅದರ ಸ್ಥಾನಬಲಕ್ಕೆ ಭಾರೀ ಪೆಟ್ಟು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ಇನ್ನೊಂದು ಮಹತ್ವದ ಹೊಣೆ ವಹಿಸಿಕೊಳ್ಳುವಂತೆ ಒತ್ತಡ ಹೆಚ್ಚುತ್ತಿದೆ.
ಅಜಿತ್ ಪವಾರ್ ಕೆಂಡಾಮಂಡಲ
ಅಜಿತ್ ಪವಾರ್ ಕೆಂಡಾಮಂಡಲರಾಗಿದ್ದು, ಸೋದರಿ ಸುಳೆ ವಿರುದ್ಧ ಪತ್ನಿ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಜೊತೆಗೆ ಮೈತ್ರಿ ಫಲ ಕೊಡದ್ದಕ್ಕೆಕಿಡಿ ಕಾರಿ ಎನ್ಡಿಎ ಸಭೆಗೆ ಗೈರು ಆಗಿದ್ದಾರೆ.
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ
ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್, ಓರಂ, ಸಂಬಿತ್, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.
ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ
*ಜೂ.9ಕ್ಕೆ ಸಿಕ್ಕಿಂ ಸಿಎಂ ಆಗಿ ಪ್ರೇಮ್ ಸಿಂಗ್ ಪ್ರಮಾಣ ಸ್ವೀಕರಿಸಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಅವರ ಎಸ್ಕೆಎಂ 32ರ ಪೈಕಿ 31 ಸ್ಥಾನ ಗೆದ್ದಿದ್ದ ಅವರ ಪಕ್ಷ ಪ್ರತಿಸ್ಪರ್ಧಿ ಎಸ್ಡಿಎಫ್ ಪಕ್ಷವನ್ನು ಧೂಳೀಪಟ ಮಾಡಿತ್ತು.
ಉತ್ತರಾಖಂಡದಲ್ಲಿ ರಾಜ್ಯದ 9 ಜನ ಚಾರಣಿಗರು ಸಾವು
ಟ್ರೆಕ್ಕಿಂಗ್ ಮುಗಿಸಿ ಮರಳುವಾಗ ಹಿಮಗಾಳಿಗೆ ಸಿಲುಕಿ ಬಲಿಯಾಗಿದ್ದು, 13 ಮಂದಿ ರಕ್ಷಣೆ ಮಾಡಲಾಗಿದೆ. ರಾಜ್ಯ ಸರ್ಕಾರದ ಪರವಾಗಿ ಡೆಹ್ರಾಡೂನ್ಗೆ ಕೃಷ್ಣಬೈರೇಗೌಡ ದೌಡಾಯಿಸಿದ್ದಾರೆ.
< previous
1
...
495
496
497
498
499
500
501
502
503
...
788
next >
Top Stories
ಭಾರತದ ಮೇಲೆ ಟ್ರಂಪ್ ಡಬಲ್ ತೆರಿಗೆ ಶಾಕ್
ಅಮೆರಿಕ ವಿರುದ್ಧ ಚೀನಿ, ಭಾರತ ಒಗ್ಗಟ್ಟು?
22 ತಿಂಗಳಲ್ಲಿ 300 ಲೀ. ಎದೆಹಾಲು ದಾನ ಮಾಡಿದ ಮಹಾತಾಯಿ!
ಬಿಹಾರದಲ್ಲಿ ಕೈಬಿಟ್ಟ 65 ಲಕ್ಷ ಮತದಾರರ ಮಾಹಿತಿ ಆ.9ರಒಳಗೆ ನೀಡಿ : ಸುಪ್ರೀಂಕೋರ್ಟ್
ರಷ್ಯಾದಿಂದ ಅಮೆರಿಕದ ಗೊಬ್ಬರ ಖರೀದಿ ನನಗೆ ಗೊತ್ತಿಲ್ಲ : ಟ್ರಂಪ್!