ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಸಿಬ್ಬಂದಿ ಜೊತೆ ದುರ್ವರ್ತನೆ: ರೆಲಿಗೇರ್ ಮುಖ್ಯಸ್ಥೆಯನ್ನುಹೊರಹಾಕಿದ ಏರಿಂಡಿಯಾ
ವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಕಾರಣದಿಂದಾಗಿ ರೆಲಿಗೇರ್ ಎಂಟರ್ಪ್ರೈಸಸ್ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ಸಲುಜಾ ಅವರನ್ನು ಏರಿಂಡಿಯಾ ಸಿಬ್ಬಂದಿಯು, ದೆಹಲಿಯಲ್ಲೇ ಇಳಿಸಿ ನಿರ್ಗಮಿಸಿದ ಘಟನೆ ಗುರುವಾರ ನಡೆದಿದೆ.
ಇ.ಡಿ. ದೂರು ಹಿನ್ನೆಲೆ: ಮಾ.16ಕ್ಕೆ ಕೇಜ್ರಿವಾಲ್ಗೆ ಕೋರ್ಟ್ ಸಮನ್ಸ್
ಅಬಕಾರಿ ಹಗರಣ ವಿಚಾರಣೆಗೆ ಸತತ ಗೈರು ಹಾಜರಾಗಿರುವ ಅರವಿಂದ್ ಕೇಜ್ರಿವಾಲ್ ವಿರುದ್ಧ ಇ.ಡಿ. ನ್ಯಾಯಾಲಯದಲ್ಲಿ ದೂರು ದಾಖಲಿಸಿತ್ತು.
ಸಂದೇಶ್ಖಾಲಿ ಮಹಿಳೆಯರ ಜತೆ ಮಮತಾ ಪಾದಯಾತ್ರೆ
ಸಂದೇಶ್ಖಾಲಿ ಸಂತ್ರಸ್ತ ಮಹಿಳೆಯರೊಂದಿಗೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾದಯಾತ್ರೆ ನಡೆಸಿದರು.
ಯುಕೋ ಬ್ಯಾಂಕ್ ಹಗರಣ: 67 ಕಡೆ ಸಿಬಿಐನಿಂದ ದಾಳಿ
ಸರ್ಕಾರಿ ಸ್ವಾಮ್ಯದ ಯುಕೋ ಬ್ಯಾಂಕ್ನ ಖಾತೆಗಳಿಗೆ ಐಎಂಪಿಎಸ್ ವಿಧಾನದಡಿ 820 ಕೋಟಿ ರು. ಜಮೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ರಾಜಸ್ಥಾನ ಹಾಗೂ ಮಹಾರಾಷ್ಟ್ರದ 67 ಕಡೆ ದಾಳಿ ನಡೆಸಿದೆ.
ಫೆರಾರಿ ಇದ್ರೂ ಸಂಚಾರ ನಿಯಮ ಪಾಲಿಸಿ: ಪೇಟಿಎಂಗೆ ಆರ್ಬಿಐ ಟಾಂಗ್
ಪೇಟಿಎಂ ಮೇಲಿನ ನಿರ್ಬಂಧ ಕ್ರಮವನ್ನು ಸಮಸ್ತ ಫಿನ್ಟೆಕ್ ಮೇಲಿನ ಕ್ರಮ ಎಂದು ಅಪಪ್ರಚಾರ ಮಾಡುವುದು ತಪ್ಪು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ
₹10371 ಕೋಟಿ ಎಐ ಮಿಷನ್ಗೆ ಸಂಪುಟ ಅಸ್ತು
ಕೇಂದ್ರ ಸಚಿವ ಸಂಪುಟವು ಗುರುವಾರ 10,371.92 ಕೋಟಿ ರು.ಗಳ ಕೃತಕ ಬುದ್ಧಿಮತ್ತೆ (ಎಐ) ಮಿಷನ್ಗೆ ಅನುಮೋದನೆ ನೀಡಿದೆ. ಇದು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಕಾಲಿಡುವ ಕಂಪನಿಗಳು ಹಾಗೂ ಸ್ಟಾರ್ಟಪ್ಗಳಿಗೆ ಸಬ್ಸಿಡಿ ನೀಡುವ ಯೋಜನೆಯಾಗಿದೆ.
ಹರ್ಯಾಣದಲ್ಲಿ ಬೋರ್ಡ್ ಪರೀಕ್ಷೆಗೆ ಹಗ್ಗ ಕಟ್ಟಿ ಕಾಪಿಚೀಟಿ ರವಾನೆ!
ಹರ್ಯಾಣದಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕಾಪಿಚೀಟಿ ರವಾನಿಸಲು ಕಟ್ಟಡದ ಮೇಲಂತಸ್ತುಗಳಿಗೆ ಹಗ್ಗಕಟ್ಟಿ ರವಾನಿಸಿದ ಘಟನೆ ವರದಿಯಾಗಿದೆ.
ಯುದ್ಧಕ್ಕೆ ಭಾರತ ಸದಾ ಸಿದ್ಧ: ರಾಜನಾಥ್ ಸಿಂಗ್
ಚೀನಾ, ಪಾಕ್ಗೆ ರಾಜನಾಥ್ ಸಿಂಗ್ ಪರೋಕ್ಷ ಎಚ್ಚರಿಕೆ ನೀಡಿದ್ದು, ಭಾರತೀಯ ಸೇನೆ ಎಂತಹುದೇ ಪರಿಸ್ಥಿತಿಯಲ್ಲೂ ಯುದ್ಧ ಆರಂಭವಾದಲ್ಲಿ ತಿರುಗೇಟು ನೀಡಲು ಸದಾ ಕಾಲ ಸಿದ್ಧವಾಗಿದೆ ಎಂದು ಗುಡುಗಿದ್ದಾರೆ.
ಕಾಶ್ಮೀರದ ಗುಜ್ಜರ್ ಭಯೋತ್ಪಾದಕ: ಕೇಂದ್ರ ಸರ್ಕಾರ ಘೋಷಣೆ
ನಿಷೇಧಿತ ಎಲ್ಇಟಿ ಭಯೋತ್ಪಾದನಾ ಸಂಘಟನೆಯ ಸದಸ್ಯನಾಗಿರುವ ಮೊಹಮ್ಮದ್ ಖಾಸಿಂ ಗುಜ್ಜರ್ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಕೇಂದ್ರ ನೌಕರರ ಡಿಎ 4% ಏರಿಕೆ: ಕೇಂದ್ರ ಸಂಪುಟ ಅಸ್ತು
ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಈ ವರ್ಷದ ಜ.1ರಿಂದಲೇ ಅನ್ವಯ ಆಗುವಂತೆ ಶೇ.4ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
< previous
1
...
549
550
551
552
553
554
555
556
557
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!