ಹಜಾರೆ ಪರಿವಾರದ ಸಾಹಸ ಪ್ರಶಂಸಾರ್ಹಯಾವುದೇ ಪ್ರದೇಶ ಪ್ರಗತಿಯಾಗಬೇಕಾದರೇ ಆರ್ಥಿಕ ಚಟುವಟಿಕೆಗಳು ಬೇಕು. ಇದಕ್ಕಾಗಿ ಅವಕಾಶ ನೀಡುವುದರಿಂದ ವ್ಯವಹಾರಗಳು, ಉದ್ದಿಮೆಗಳು ಶುರುವಾಗುತ್ತವೆ. ಹೀಗಾಗಿ ಹಜಾರೆ ಪರಿವಾರದ ಸಾಹಸದಿಂದ ರಬಕವಿ ಮಾರುಕಟ್ಟೆ ವಿಸ್ತರಣೆಗೊಂಡಿದೆ ಎಂದು ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಖ್ಯಾತ ಸರ್ಜನ್ ಡಾ.ಮಹಾವೀರ ದಾನಿಗೊಂಡ ಹೇಳಿದರು.