ನೇಹಾ ಹತ್ಯೆ ಖಂಡಿಸಿ ಕ್ಯಾಂಡಲ್ ಮೆರವಣಿಗೆವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಶುಕ್ರವಾರ ಸಂಜೆ ಪಟ್ಟಣದಲ್ಲಿ ಎನ್ಕರೇಜ್ ಗ್ರುಪ್, ಸ್ಫೂರ್ತಿ ಫೌಂಡೇಶನ್, ರಹಿಮಾನ್ ಫೌಂಡೇಶನ್, ಡಿ.ಎಸ್.ಎಸ್ ಸಂಘಟನೆಯವರು ಮೊಂಬತ್ತಿ ಬೆಳಗಿಸಿ ಪ್ರತಿಭಟಿಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಶಾಸಕ ವಿಶ್ವಾಸ ವೈದ್ಯರಗೆ ಮನವಿ ಸಲ್ಲಿಸಿದರು.