ರಾಜರಾಜೇಶ್ವರಿ ದೇವಿಗೆ ವಿಜಯದಶಮಿ ವಿಶೇಷ ಪೂಜೆನೆಲಮಂಗಲ: ಅಸುರರನ್ನು ಸಂಹರಿಸುವ ಮೂಲಕ ಶಿಷ್ಟರನ್ನು ರಕ್ಷಿಸಲು ಶಕ್ತಿದೇವಿಯ ರೂಪಗಳನ್ನು ಪಡೆದಿರುವುದು ಪುರಾಣಗಳಲ್ಲಿದೆ. ಭಯ, ಶತ್ರು ನಿವಾರಣೆಯಾಗಿ ಅರಿಷಡ್ವರ್ಗಗಳು, ವಿವಿಧ ದುರ್ಗುಣಗಳನ್ನು ವರ್ಜಿಸಿ ಸದ್ಗುಣಗಳನ್ನು ರೂಢಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕಿದೆ ಎಂದು ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಎನ್.ಎಲ್.ಸತ್ಯನಾರಾಯಣ ಶಾಸ್ತ್ರೀಜಿ ತಿಳಿಸಿದರು.