ಪ್ರತಿ ಲೀಟರ್ ಹಾಲಿನ ದರ 5 ರು. ಏರಿಕೆಗೆ ಹಾಲು ಉತ್ಪಾದಕ ರೈತರು ಸಲ್ಲಿಸಿದ್ದ ಬೇಡಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ನಂತರ ಸಭೆ ಕರೆದು ನಿರ್ಧಾರ ಮಾಡಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
10 ವರ್ಷಗಳಿಂದ ಅಖಿಲ ಭಾರತ ಹವ್ಯಕ ಮಹಾಸಭಾದ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ, ಖ್ಯಾತ ಆಯುರ್ವೇದ ವೈದ್ಯರೂ ಆಗಿರುವ ಡಾ. ಗಿರಿಧರ ಕಜೆ ಹವ್ಯಕರ ವಿಶಿಷ್ಟತೆ ಬಗ್ಗೆ ವಿವರಿಸಿದ್ದಾರೆ.
2025 ಜನವರಿ 5ರಂದು ನಡೆಯಲಿರುವ ಚಿತ್ರಸಂತೆಗೆ ಆಗಮಿಸುವವರಿಗಾಗಿ ಬಿಎಂಟಿಸಿ ವತಿಯಿಂದ ಮೆಜೆಸ್ಟಿಕ್ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮಲ್ಲೇಶ್ವರ ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣದಿಂದ ಆನಂದರಾವ್ ವೃತ್ತ ಮಾರ್ಗವಾಗಿ ವಿಧಾನಸೌಧಕ್ಕೆ ಸಂಚರಿಸುವಂತೆ ಫೀಡರ್ ಸೇವೆ ಒದಗಿಸಲಾಗುತ್ತಿದೆ.